Select Your Language

Notifications

webdunia
webdunia
webdunia
webdunia

ರಾಜ್ಯದ ರಾಜಕೀಯದಲ್ಲಿ ಬಿಗ್ ಟ್ವಿಸ್ಟ್; ಪರಿಷತ್ ಚುನಾವಣಾ ಅಖಾಡಕ್ಕೆ ಇಳಿದ ಅಭ್ಯರ್ಥಿಗಳು ಯಾರು ಗೊತ್ತೇ?

ರಾಜ್ಯದ ರಾಜಕೀಯದಲ್ಲಿ ಬಿಗ್ ಟ್ವಿಸ್ಟ್; ಪರಿಷತ್ ಚುನಾವಣಾ ಅಖಾಡಕ್ಕೆ ಇಳಿದ ಅಭ್ಯರ್ಥಿಗಳು ಯಾರು ಗೊತ್ತೇ?
ಬೆಂಗಳೂರು , ಶುಕ್ರವಾರ, 12 ಜೂನ್ 2020 (11:00 IST)
Normal 0 false false false EN-US X-NONE X-NONE

ಬೆಂಗಳೂರು : ರಾಜ್ಯದ ರಾಜಕೀಯದಲ್ಲಿ ಬಿಗ್ ಟ್ವಿಸ್ಟ್ ಎದುರಾಗಿದ್ದು, ಪರಿಷತ್ ಚುನಾವಣಾ ಅಖಾಡಕ್ಕೆ ಅಚ್ಚರಿ ಅಭ್ಯರ್ಥಿಗಳು ಇಳಿದಿದ್ದಾರೆ.

 

ಎಂಎಲ್ ಸಿ ಚುನಾವಣೆಯಲ್ಲಿ ಅಚ್ಚರಿ ಅಭ್ಯರ್ಥಿಗಳು ರೇಸ್ ಗಿಳಿದಿದ್ದು, ಮೂವರನ್ನು ನೋಡಿ ಸಿಎಂಗೆ ಅಚ್ಚರಿಯಾಗಿದೆ ಎನ್ನಲಾಗಿದೆ. ಎಂಎಲ್ ಸಿ ರೇಸ್ ನಲ್ಲಿ ಮೂವರು ಮಾಜಿ ಶಾಸಕರಾದ ಮುನಿರತ್ನ, ಪ್ರತಾಪ್ ಗೌಡ ಪಾಟೀಲ್, ರೋಷನ್ ಬೇಗ್ ಪರಿಷತ್ ರೇಸ್ ನಲ್ಲಿದ್ದು,  ಅನ್ಯಾಯ ಸರಿಪಡಿಸಲು ಎಂಎಲ್ ಸಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ