Webdunia - Bharat's app for daily news and videos

Install App

ಉಪಸ್ಪೀಕರ್ ರಮಾದೇವಿ ವಿರುದ್ಧ ಸಂಸದ ಅಜಂಖಾನ್ ಕ್ಷಮೆ ಯಾಚನೆ ಸಾಧ್ಯತೆ

Webdunia
ಸೋಮವಾರ, 29 ಜುಲೈ 2019 (10:55 IST)
ನವದೆಹಲಿ: ಲೋಕಸಭೆ ಉಪ ಸ್ಪೀಕರ್ ರಮಾದೇವಿ ವಿರುದ್ಧ ಸಂಸತ್ತಿನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ್ದ ಎಸ್ ಪಿ ಸಂಸದ ಅಜಂ ಖಾನ್ ಇಂದು ಕ್ಷಮೆ ಯಾಚಿಸುವ ಸಾಧ್ಯತೆಯಿದೆ.


ರಮಾದೇವಿಯವರನ್ನು ಉದ್ದೇಶಿಸಿ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದಾಗಿ ಆಕ್ಷೇಪಾರ್ಹವಾಗಿ ಅಜಂ ಖಾನ್ ಮಾತನಾಡಿದ್ದರು. ಇದಕ್ಕೆ ಎಲ್ಲಾ ಮಹಿಳಾ ಸಂಸದೆಯರೂ ಪಕ್ಷಬೇಧ ಮರೆತು ಪ್ರತಿಭಟನೆ ಮಾಡಿದ್ದರು.

ಅಜಂ ಖಾನ್ ಆರಂಭದಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿದರೂ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇಂದು ಅಜಂಖಾನ್ ಕ್ಷಮೆ ಕೇಳುವ ಸಾಧ್ಯತೆಯಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments