Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರ ಸಿಎಂ ಜೊತೆ ಅಮಿತ್ ಶಾ ಚರ್ಚೆ

ಮಹಾರಾಷ್ಟ್ರ ಸಿಎಂ ಜೊತೆ ಅಮಿತ್ ಶಾ ಚರ್ಚೆ
ನವದೆಹಲಿ , ಗುರುವಾರ, 15 ಡಿಸೆಂಬರ್ 2022 (07:19 IST)
ನವದೆಹಲಿ : ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿನೆಲೆಸಿರುವ ಉದ್ವಿಗ್ನತೆ ಶಮನಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಯತ್ನ ಮಾಡಿದ್ದಾರೆ.
 
ಬುಧವಾರ ಸಂಜೆ ಏಳು ಗಂಟೆಗೆ ಸಂಸತ್ ಭವನದ ಲೈಬ್ರರಿ ಭವನದಲ್ಲಿ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಜೊತೆ ಅಮಿತ್ ಶಾ ಮಹತ್ವದ ಸಭೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ತಿಗೆಗೆ ವರದಕ್ಷಿಣೆ ‌ಕಿರುಕುಳ ನಟಿ ಅಭಿನಯಕ್ಕೆ ಜೈಲು ಶಿಕ್ಷೆ