Webdunia - Bharat's app for daily news and videos

Install App

ಆರೋಪಿಯ ತೀರದ ಕಾಮದಾಹ: ಕೊನೆಗೂ ಪೊಲೀಸರ ಬಲೆಗೆ ಬಿದ್ದ ಭೂಪ

Webdunia
ಬುಧವಾರ, 6 ಡಿಸೆಂಬರ್ 2023 (12:33 IST)
ಅವನು ನನಗೆ ಆಂಟಿ ಎಂದು ಕರೆಯುತ್ತಿದ್ದವನು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ. ಇದು ಬಹಿರಂಗವಾದರೆ ಕುಟುಂಬಕ್ಕೆ ಅವಮಾನವಾಗುತ್ತದೆಂದು ನನ್ನ ಪತಿ ಅತ್ಯಾಚಾರದ ವಿಷಯ ಮುಚ್ಚಿಟ್ಟರು ಮತ್ತು ಮನೆಯಿಂದ ಹೊರಗೆ ಹೋಗುವುದನ್ನೇ ತಡೆದರು ಎಂದು ಮಹಿಳೆ ಹೇಳಿದ್ದಾರೆ. ಇದೀಗ ಆರೋಪಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
 
ಆ ಮಹಿಳೆಗೆ 46 ವರ್ಷಗಳಾಗಿತ್ತು ಮತ್ತು ಹಣಕಾಸು ಎಕ್ಸಿಕ್ಯೂಟಿವ್  ಶಿವಕುಮಾರ್   ಆ ಮಹಿಳೆಯನ್ನು ಆಂಟಿ ಎಂದು ಕರೆಯುತ್ತಿದ್ದ. ಆದರೆ ಶಿವಕುಮಾರ್ ಕಾಮಪಿಪಾಸೆಗೆ ಆ ಮಹಿಳೆಯೂ ಬಲಿಯಾಗಿದ್ದಳು. ರಾಮನಗರ ಗ್ರಾಮದ ಖಾಲಿ ಮನೆಯೊಂದಕ್ಕೆ ಮಹಿಳೆಯನ್ನು ಎಳೆದುಕೊಂಡು ಹೋಗಿ ಅಮಾನುಷವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಅವನು ನಮ್ಮ ಬೀದಿಯಲ್ಲೇ ವಾಸವಾಗಿದ್ದ ಎಂದು ತನ್ನ ದುಃಸ್ವಪ್ನವನ್ನು ಮಹಿಳೆ ಬಿಚ್ಚಿಡುತ್ತಾ ಹೇಳಿದರು.
 
ಆದರೆ ರೇಪ್ ನಡೆದಿದ್ದರೂ ಮುಚ್ಚಿಟ್ಟಿದ್ದು ಇವರೊಬ್ಬರೇ ಅಲ್ಲ. ಗ್ರಾಮದ ಇನ್ನಿಬ್ಬರು ಮಹಿಳೆಯರು ಯಾದವ್‌ನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಭಯಾನಕ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಯಾದವ್ ರೇಪ್ ಮಾಡಿದ ಇನ್ನೊಬ್ಬ ಮಹಿಳೆ ಸಾಮಾಜಿಕ ಕಳಂಕಕ್ಕೆ ಬೇಸತ್ತು ರಾಮನಗರವನ್ನೇ ತ್ಯಜಿಸಿ ಹೋಗಿದ್ದಳು.
 
ಇಲ್ಲಿವರೆಗೆ ಯಾದವ್ ವಿರುದ್ಧ 6 ಮಹಿಳೆಯರು ರೇಪ್ ಆರೋಪ ಹೊರಿಸಿದ್ದಾರೆ. ಇವರ ಪೈಕಿ ಗುರಗಾಂವ್ ಬಾರ್ ನರ್ತಕಿ ಮೇಲೆ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಯಾದವ್ 7 ತಿಂಗಳು ಜೈಲು ವಾಸ ಅನುಭವಿಸಿದ್ದ. ಅವನ ಮೇಲೆ ದೂರು ನೀಡಿದ್ದಕ್ಕೆ ನನಗೆ ಸಂತೋಷವಾಯಿತು. ಆದರೆ ನೆರೆಮನೆಯವರು ನನ್ನನ್ನು ನಡತೆಗೆಟ್ಟವಳು ಎಂದು ನಿಂದಿಸಿದ್ದಾಗಿ  ನರ್ತಕಿ ನೆನಪಿಸಿಕೊಂಡಳು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ