Select Your Language

Notifications

webdunia
webdunia
webdunia
webdunia

ರಾಜ್ಯ ಸರ್ಕಾರದ ಗ್ಯಾರಂಟಿ ವಿಫಲ ಆಗಿದೆ-ಬೊಮ್ಮಾಯಿ

ಬೊಮ್ಮಾಯಿ

geetha

bangalore , ಮಂಗಳವಾರ, 9 ಜನವರಿ 2024 (17:32 IST)
ರಾಜ್ಯ ಸರ್ಕಾರದ ಗ್ಯಾರಂಟಿ ವಿಫಲ ಆಗಿದೆ.ಅವರ ಕಾರ್ಯಕ್ರಮಕ್ಕೆ ಹಣ ಇಲ್ಲ.ನಮ್ಮ ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ ಅಂತಾರೆ.ರಸ್ತೆಗೆ ಟಾರ್ ಹಾಕಲು ಇವರಿಗೆ ಆಗಿಲ್ಲ.ಇವರು ಜನರಿಗೆ ಮೋಸ ಮಾಡಿದ್ದಾರೆ.
 
ಪರಿಹಾರಕ್ಕೆ ಕೇಂದ್ರವೂ ಸಹಕರಿಸಬೇಕಲ್ವಾ ಅನ್ನೋ ಪ್ರಶ್ನೆ.ಕೇಂದ್ರ ಹೊಸ ನಾರ್ಮ್ಸ್ ಇದೆ.ಎಲ್ಲಾ ಒಂದೇ ಬಾರಿ ಪರಿಹಾರ ಬಿಡುಗಡೆ ಮಾಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ನಾನು ಆಗ್ರಹ ಮಾಡ್ತಿನಿ.NDRF, SDRF ನಲ್ಲಿ ಎಷ್ಟು ಹಣ ಇದೆ ಅಂತ ಬಹಿರಂಗಪಡಿಸಲಿ ಎಂದು ರಾಜ್ಯ ಸರ್ಕಾರಕ್ಕೆ  ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸವಾಲ್ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರಿಗೆ ತಲೆನೋವಾದ ಆರೋಪಿಗಳ ಲೊಕೇಷನ್ ​