Select Your Language

Notifications

webdunia
webdunia
webdunia
webdunia

ಕಾಲು ಜಾರಿ ಕೆರೆಗೆ ಬಿದ್ದ ಯುವಕ

ಕಾಲು ಜಾರಿ ಕೆರೆಗೆ ಬಿದ್ದ ಯುವಕ
ಯಾದಗಿರಿ , ಸೋಮವಾರ, 29 ಆಗಸ್ಟ್ 2022 (17:00 IST)
ತಡರಾತ್ರಿ ಸುರಿದ ರಕ್ಕಸ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ.ಭಾರಿ ಮಳೆಗೆ ಗ್ರಾಮದ ಬಹುತೇಕ ಮನಗೆ ಮಳೆ ನೀರು ನುಗ್ಗಿದೆ. ಇತ್ತ ತುಂಬಿದ ಕೆರೆ ನೋಡಲು ಹೋಗಿದ್ದ ಯುವಕ  ಕಾಲು ಜಾರಿ ಕೆರೆಗೆ ಬಿದ್ದು ನೀರು ಪಾಲಾಗಿದ್ದಾನೆ. ಯಾದಗಿರಿ ಜಿಲ್ಲೆ ಶಹಾಪುರದ ನಾಗರೆಕೆರೆಯಲ್ಲಿ ಈ ಘಟನೆ ನಡೆದಿದೆ.
ಭಾರಿ ಮಳೆಯಿಂದ ಭರ್ತಿಯಾಗಿರುವ ನಾಗರಕೆರೆಯನ್ನ ವೀಕ್ಷಿಸಲು ಹೋದಾಗ ಈ ಘಟನೆ ಸಂಭವಿಸಿದೆ.27 ವರ್ಷದ ಖಲೀಂ ಖುರೇಶಿ ನೀರು ಪಾಲಾದ ಮೃತ ಯುವಕ. ಈತ ಶಹಾಪುರ ನಗರದ ಆಶ್ರಯ ಮೋಹ ನಿವಾಸಿ ಎಂದು ಗುರುತಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚನ್ನರಾಯಪಟ್ಟಣದಲ್ಲಿ ಭಾರೀ ಮಳೆ