Select Your Language

Notifications

webdunia
webdunia
webdunia
webdunia

ಇನ್ಮುಂದೆ ಕಾವೇರಿ ಹೋರಾಟ ಉಗ್ರವಾಗಿರುತ್ತೆ- ಸಾರಾ ಗೋವಿಂದ್

ಇನ್ಮುಂದೆ ಕಾವೇರಿ ಹೋರಾಟ ಉಗ್ರವಾಗಿರುತ್ತೆ- ಸಾರಾ ಗೋವಿಂದ್
bangalore , ಗುರುವಾರ, 5 ಅಕ್ಟೋಬರ್ 2023 (15:20 IST)
ಕಾವೇರಿ ಹೋರಾಟದ ಕಿಚ್ಚು ಕಡಿಮೆ ಆಗಿಲ್ಲ.ನಗರದಲ್ಲಿ ಕಾವೇರಿ ಹೋರಾಟದ ಕಾವು ತೀವ್ರ ಸ್ವರೂಪ ಪಡೆದಿದ್ದು,ಇನ್ನು‌ ಮುಂದೆ ಹೋರಾಟ ಉಗ್ರವಾಗಿರಲಿದೆ ಎಂದು ಸಾರಾ ಗೋವಿಂದ್ ಎಚ್ಚರಿಕೆ ಕೊಟ್ಟಿದ್ದಾರೆ.ಇಂದು ಕೆ.ಆರ್. ಎಸ್ ಮುತ್ತಿಗೆ ಹಾಕೋಕೆ ಎಲ್ಲರೂ ಹೊರಟಿದ್ದೇವೆ.ನಮ್ಮ ಆಕ್ರೋಶವನ್ನು ವ್ಯಕ್ತಪಡಿಸ್ತೀವಿ.09 ನೇ ತಾರೀಖು ರಾಜ್ಯದ ಎಲ್ಲಾ ಕಡೆ ಗಡಿ ಬಂದ್ ಮಾಡ್ತೀವಿ.ಬೆಳಗ್ಗೆ 11:30 ಇಂದ  ಸಂಜೆ 5 ಗಂಟೆಯವರೆಗೆ ಹತ್ತಿಬೆಲೆ, ನೆಲಮಂಗಲ, ಕೋಲಾರ ಸೇರಿದಂತೆ ಎಲ್ಲಾ ಗಡಿಗಳು ಬಂದ್ ಮಾಡ್ತಿವಿ ಎಂದು ಸಾರಾ ಗೋವಿಂದ್ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ನೀರಿಗಾಗಿ ಇಂದು ವಾಟಾಳ್ ನಾಗರಾಜ್ ಬೃಹತ್ ರ್ಯಾಲಿ