Select Your Language

Notifications

webdunia
webdunia
webdunia
webdunia

ಗೋಲಿಬಾರ್ ಕೇಸ್ – ಹೊಸ ವಿವಾದ ಹುಟ್ಟುಹಾಕಿದ ಯಡಿಯೂರಪ್ಪ

ಗೋಲಿಬಾರ್ ಕೇಸ್ – ಹೊಸ ವಿವಾದ ಹುಟ್ಟುಹಾಕಿದ ಯಡಿಯೂರಪ್ಪ
ಮಂಗಳೂರು , ಬುಧವಾರ, 25 ಡಿಸೆಂಬರ್ 2019 (19:06 IST)
ಮಂಗಳೂರು ಗೋಲಿಬಾರ್ ನಲ್ಲಿ ಮೃಪಟ್ಟವರಿಗೆ ಪರಿಹಾರ ವಿಚಾರವಾಗಿ ಸಿಎಂ ನೀಡಿರೋ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಪರಿಹಾರ ನೀಡದ ಬಗ್ಗೆ ಮತ್ತೆ ಪುನರುಚ್ಚರಿಸಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪನವರು. ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿ‌ನ ಮೂಡಬಿದ್ರೆ ಕಡಲಕೆರೆಯಲ್ಲಿ ಹೇಳಿಕೆ ನೀಡಿರೋ ಸಿಎಂ ಬಿ.ಎಸ್.ಯಡಿಯೂರಪ್ಪ, ಮೃತರಿಬ್ಬರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ.

ಇಬ್ಬರು ಮಾಡಿದ ಅಪರಾಧಗಳು ಸಾಬೀತಾಗುತ್ತಿದೆ. ಆದ್ದರಿಂದ ಪರಿಹಾರ ಕೊಡಬಾರದು ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಈ ಬಗ್ಗೆ ಕುಳಿತು ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತೆ ಅಂತ ಸಿಎಂ ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಶೋಭಾ ಕರಂದ್ಲಾಜೆಗೆ ಶ್ರೀರಾಮುಲು ತಿರುಗೇಟು