Webdunia - Bharat's app for daily news and videos

Install App

ಬಿಜೆಪಿ ಶಾಸಕರಿಗೆ ಸೈಲೆಂಟಾಗಿ ಬಿಗ್ ಶಾಕ್ ನೀಡುತ್ತಿರೋ ಯಡಿಯೂರಪ್ಪ?

Webdunia
ಶನಿವಾರ, 11 ಜನವರಿ 2020 (18:08 IST)
ಸಿಎಂ ಬಿ.ಎಸ್.ಯಡಿಯೂರಪ್ಪನವರು ಬಿಜೆಪಿ ನೂತನ ಶಾಸಕರಿಗೆ ಮೌನವಾಗಿಯೇ ಶಾಕ್ ನೀಡ್ತಿದ್ದಾರಾ? ಇಂಥದ್ದೊಂದು ಚರ್ಚೆ ಶುರುವಾಗಿದೆ.

ಈ ಚರ್ಚೆಗೆ ಅಸಲಿ ಕಾರಣವೂ ಇದೆ ಎನ್ನಲಾಗಿದೆ. ವಿಜಯ ನಗರ ಜಿಲ್ಲೆ ರಚನೆ ಕುರಿತು ಎದ್ದಿದ್ದ ಧ್ವನಿ ಇದೀಗ ಕ್ಷೀಣಿಸತೊಡಗಿದೆ.
ಹೀಗಾಗಿ ಆ ಭಾಗದ ಜನರು ಇನ್ನೇನು ತಮ್ಮ ವಿಜಯ ನಗರ ಜಿಲ್ಲೆ ರಚನೆ ಆಗೇ ಬಿಟ್ಟಿತು ಅಂತ ಖುಷಿ ಪಡುವಷ್ಟರಲ್ಲಿ ಸಿಎಂ ಮೌನಕ್ಕೆ ಜಾರಿರೋದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ.

ಸಚಿವ ಸ್ಥಾನಕ್ಕಿಂತ ನನಗೆ ವಿಜಯ ನಗರ ಜಿಲ್ಲೆ ರಚನೆ ಆಗೋದು ಮುಖ್ಯ ಅಂತ ಶಾಸಕ ಆನಂದ್ ಸಿಂಗ ಹೇಳುತ್ತಲೇ ಬರುತ್ತಿದ್ದಾರೆ. ಆದರೂ ಸಚಿವ ಸಂಪುಟ ವಿಸ್ತರಣೆ ಬಳಿಕ ಮತ್ತೆ ಧ್ವನಿ ಎತ್ತೋದಾಗಿ ಆನಂದ್ ಸಿಂಗ್ ಹೇಳಿರೋದು ಹೊಸ ಕುತೂಹಲಕ್ಕೆ ಕಾರಣವಾಗುತ್ತಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments