Select Your Language

Notifications

webdunia
webdunia
webdunia
webdunia

ವಿರೋಧಿಗಳಿಂದ ಕನಕಪುರ ಚಲೋ : ತಬ್ಬಿಬ್ಬಾದ ಡಿ.ಕೆ.ಶಿವಕುಮಾರ್

ವಿರೋಧಿಗಳಿಂದ ಕನಕಪುರ ಚಲೋ : ತಬ್ಬಿಬ್ಬಾದ ಡಿ.ಕೆ.ಶಿವಕುಮಾರ್
ಬೆಂಗಳೂರು , ಶನಿವಾರ, 11 ಜನವರಿ 2020 (16:54 IST)
ಏಸುಕ್ರಿಸ್ತನ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರೋ ಮಾಜಿ ಸಚಿವ, ಹಾಲಿ ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳತೊಡಗಿವೆ.

ಜ. 13 ರಂದು ಕನಕಪುರ ಚಲೋ ಹಮ್ಮಿಕೊಂಡಿರೋದು ಡಿಕೆಶಿ ತಲೆನೋವಿಗೆ ಕಾರಣವಾಗಿದೆ.

ಕಪಾಲಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ. ಪ್ರತಿಭಟನೆ ಹಾದಿ ಹಿಡಿದಿರೋ ವಿರೋಧಿಗಳಿಗೆ ಟಾಂಗ್ ನೀಡಿರೋ ಡಿಕೆಶಿ, ಕನಕಪುರ ಚಲೋ ಹೆಸರಿನಲ್ಲಿ ಕೋಮುಸಾಮರಸ್ಯ ಹಾಳು ಮಾಡಲಾಗುತ್ತಿದೆ. ಹಿಂಸಾಚಾರಕ್ಕೆ ಪ್ರೇರಣೆ ನೀಡೋದು ಹಾಗೂ ಗಲಭೆ ಸೃಷ್ಟಿಸೋ ಹುನ್ನಾರ ನಡೆದಿದೆ ಅಂತ ದೂರಿದ್ದಾರೆ.

ಕನಕಪುರದ ಜನರು ಶಾಂತಿಪ್ರಿಯರಾಗಿದ್ದು, ವಿರೋಧಿಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಅವರ ಮಾತಿಗೆ ಮರಳಾಗೋಲ್ಲ ಅಂತ ಹೇಳಿದ್ದಾರೆ ಡಿಕೆಶಿ.



Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸಂಪುಟ ವಿಸ್ತರಣೆ ಪದೇ ಪದೇ ಮುಂದಕ್ಕೆ : ಆಕಾಂಕ್ಷಿಗಳ ಆಸೆಗೆ ಮತ್ತೆ ತಣ್ಣೀರು