ಯಡ್ಡಿ, ರೆಡ್ಡಿಯದ್ದು ಅಲಿಬಾಬಾ ಮತ್ತು 40 ಕಳ್ಳರ ಕಥೆ: ಸಿಎಂ

Webdunia
ಶುಕ್ರವಾರ, 4 ಮೇ 2018 (16:59 IST)
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರನಲ್ಲಿ ಕಾಂಗ್ರೆಸ್  ಪ್ರಚಾರ ಸಭೆ ಆರಂಭವಾಗಿದ್ದು ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಡ್ನಾಳ್ ರಾಜಣ್ಣ ಪರ‌ ಸಿಎಂ ಸಿದ್ದರಾಮಯ್ಯ ಮತಯಾಚನೆ ಮಾಡಿದ್ದಾರೆ. 
ಬಿಜೆಪಿಯಲ್ಲಿ ಲೂಟಿಕೋರರಿಗೆ ಟಿಕೆಟ್ ಕೊಡಲಾಗಿದೆ. ಅಲಿಬಾಬಾ ಮತ್ತು 4೦ ಜನ ಕಳ್ಳರ ಕಥೆಯಂತೆ ಬಿಜೆಪಿ ಪರಿಸ್ಥಿತಿ ಇದೆ. ಜೈಲಿಗೆ ಹೋದವರ ಪಕ್ಕ ನಿಲ್ಲಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮೋದಿ ಹೇಳಿವುದು ನಾಚಿಕೆ ಆಗಬೇಕು.ಜನಾರ್ಧನ ರೆಡ್ಡಿ ದಿನಕ್ಕೆ ಹತ್ತು ಕೋಟಿ ರೂಪಾಯಿ ಲೂಟಿ ಮಾಡುತ್ತಿದ್ದರುರೆಡ್ಡಿ ದೊಡ್ಡ ಲೂಟಿಕೋರ ಎಂದ ವಾಗ್ದಾಳಿ ನಡೆಸಿದ್ದಾರೆ.
 
ಈ ಚುನಾವಣೆ ಮಹತ್ವದ ಚುನಾವಣೆ ದೇಶದ ಭವಿಷ್ಯದ ರಾಜಕಾರಣಕ್ಕೆ ರಾಜ್ಯದ ಜನ ತೆಗೆದುಕೊಳ್ಳುವ ನಿರ್ಧಾರ ಐತಿಹಾಸಿಕ ವಾಗಲಿದೆ
 
ಬಿಜೆಪಿ ಐದು ವರ್ಷ ಅಧಿಕಾರದಲ್ಲಿ ಇತ್ತು. ಮೂರು ಜನ ಸಿಎಂ ಆಗಿದ್ದರೆ. ಬಿಎಸ್ ವೈ ಇನ್ನೂ ಬೇಲ್ ಮೇಲೆ ಇದ್ದಾರೆ. ಬಿ ಎಸ್ ವೈ ಮೇಲೆ 23 ಕೇಸ್ ಗಳಿವೆ. ದೇಶದ ಇತಿಹಾಸದಲ್ಲಿ ಸಿಎಂ ಇದ್ದವರು ಜೈಲಿಗೆ ಹೋದ ಉದಾಹರಣೆ ಇಲ್ಲ ಅದು ಬಿಎಸ್ ವೈ ಮಾತ್ರ ಎಂದು ಲೇವಡಿ ಮಾಡಿದರು.
 
ಸದಾನಂದ ಗೌಡ ನಗುವುದನ್ನ ಬಿಟ್ಟ ಏನು ಮಾಡಿಲ್ಲ 165 ಭರವಸೆ ಪೂರೈಸಿದ್ದೇವೆ ಚರ್ಚೆಗೆ ಬಿಎಸ್ ವೈ ಬರಲಿ.ಆದ್ರೆ ಬಿಎಸ್ ವೈ ಬರಲ್ಲ.ಧಮ್ ಇಲ್ಲನನ್ನ ಜೊತೆ ಚರ್ಚೆಗೆ ಬರಲು ಧಮ್ ಬೇಕು ಅದು ಬಿಎಸ್ ವೈಗೆ ಇಲ್ಲಾ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟೀಚರ್ ಎನ್ನಲೂ ನಾಲಾಯಕ್, ಚಿತ್ರದುರ್ಗದ ಸಂಸ್ಕೃತ ಶಿಕ್ಷಕ ಬಾಲಕನಿಗೆ ಕಾಲಿನಿಂದ ಒದ್ದ ವಿಡಿಯೋ

ಜಪಾನ್‌ನಲ್ಲಿ ಹೊಸ ಇತಿಹಾಸ ಬರೆದ ಸನೇ ಟಕೈಚಿ, ಮೋದಿಯಿಂದ ಅಭಿನಂದನೆ

ಕಾಂಗ್ರೆಸ್ ಸರ್ಕಾರದ ನಡೆಯಿಂದ ಇರುವ ಕಂಪೆನಿಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ವಿಷಯ: ಸುಧಾಕರ್ ಕಿಡಿ

ಬಿಜೆಪಿ ಹೈಕಮಾಂಡಿಗೆ ₹1800 ಕೋಟಿ ಕಪ್ಪ ನೀಡಿದ್ದನ್ನಾ ಮರೆತ್ರಾ: ಕೆದಿಕಿದ ರಾಘವೇಂದ್ರಗೆ ಪ್ರಿಯಾಂಕ್ ಖರ್ಗೆ ಕೌಂಟರ್

ಮೋದಿಗೆ ರಾಜ್ಯದ ಮೇಲೆ ಸಿಟ್ಟು, ಅಮವಾಸ್ಯೆ ತೇಜಸ್ವಿಯೂ ಕೇಂದ್ರದಿಂದ ಹಣ ತರಲ್ಲ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments