Select Your Language

Notifications

webdunia
webdunia
webdunia
webdunia

ಯಾತ್ನಾಳ್ ಬೆಂಬಲಿಗರಿಂದ ಯಡಿಯೂರಪ್ಪಗೆ ಘೇರಾವ್

ಯಾತ್ನಾಳ್ ಬೆಂಬಲಿಗರಿಂದ ಯಡಿಯೂರಪ್ಪಗೆ ಘೇರಾವ್
ವಿಜಯಪುರ , ಗುರುವಾರ, 29 ಜೂನ್ 2017 (14:59 IST)
ಜಿಲ್ಲೆಯ ಕವಲಗಿ ಗ್ರಾಮದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ ಬೆಂಬಲಿಗರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಘೇರಾವ್ ಹಾಕಿದ್ದಾರೆ.
 
ಯಾತ್ನಾಳ್ ಬೆಂಬಲಿಗ ಚಂದ್ರು ಚೌಧರಿ ನೇತೃತ್ವದಲ್ಲಿ ಯಡಿಯೂರಪ್ಪಗೆ ಘೇರಾವ್ ಹಾಕಿ ಕೂಡಲೇ ಯಾತ್ನಾಳ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು. 
 
ಯಡಿಯೂರಪ್ಪ ಯಾತ್ನಾಳ್ ಸೇರ್ಪಡೆಗೆ ಆಸಕ್ತಿ ಹೊಂದಿದ್ದರೂ ಜಿಲ್ಲಾ ಘಟಕದ ಕೆಲ ನಾಯಕರು ಯಾತ್ನಾಳ್ ವಿರುದ್ಧವಾಗಿದ್ದರಿಂದ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ.
 
ಪಕ್ಷದ ಹೈಕಮಾಂಡ್‌ನೊಂದಿಗೆ ಚರ್ಚಿಸಿ ಯಾತ್ನಾಳ್ ಸೇರ್ಪಡೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಇದೆಂಥಾ ಸ್ವಚ್ಚ ಭಾರತ ಕೇಂದ್ರ ಸಚಿವರೇ..?: ಪಬ್ಲಿಕ್ ನಲ್ಲೇ ಗೋಡೆ ಮೇಲೆ ಸೂಸೂ ಮಾಡಿದ್ರಲ್ಲಾ..!