Webdunia - Bharat's app for daily news and videos

Install App

ಕೆರೆಯಲ್ಲಿ ವಾಮಾಚಾರ, ಜನರಿಗೆ ಕಂಟಕ

Webdunia
ಮಂಗಳವಾರ, 4 ಜುಲೈ 2023 (18:00 IST)
ಶಿವಮೊಗ್ಗದ ಸೊರಬ ತಾಲ್ಲೂಕಿನ ಕುಳವಳ್ಳಿ ಹಕ್ಕಲ ಕೇರಿ ತಿಪ್ಪಿನಕಟ್ಟೆಯಲ್ಲಿ ಹಲವಾರು ದಿನಗಳಿಂದ ವಾಮಾಚಾರ ನಡೆಯುತ್ತಿದೆ.. ಇದರಿಂದಾಗಿ ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಸೊರಬ ತಾಲೂಕಿನ ಉಳವಿ ಹೋಬಳಿ ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಳವಳ್ಳಿ ಗ್ರಾಮದ ಕೆರೆಯಲ್ಲಿ ಆಗಂತುಕರು ರಾತ್ರಿ ವೇಳೆ ಹುಲ್ಲಿನ ಚಟ್ಟ, ನಿಂಬೆ ಹಣ್ಣು, ತೆಂಗಿನ ಕಾಯಿ, ಮೂಳೆ, ಕೂದಲನ್ನು ಹಾಕಿ ವಾಮಾಚಾರಕ್ಕೆ ಬಳಸುತ್ತಿದ್ದಾರೆ.ಇನ್ನು ರಕ್ತದ ಬಲಿ ಅನ್ನ, ನೀರಿನಲ್ಲಿ ತೇಲುವ ವೃತ, ಒಡೆದ ಮಡಿಕೆ ಇತ್ಯಾದಿ ವಸ್ತುಗಳನ್ನು ಬಳಸಿ ಪೂಜೆ ನಡೆಸಿದ್ದಾರೆ.. ಇದರಿಂದ ಸ್ಥಳಿಯರಿಗೆ ಆತಂಕದ ವಾತಾವರಣ ಸೃಷ್ಟಿಯಾಗಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

India Pakistan: ಭಾರತ ಯುದ್ಧವೇ ಮಾಡಿಲ್ಲ, ಆಗಲೇ ನಮ್ಮ ಸಪೋರ್ಟ್ ಪಾಕಿಸ್ತಾನಕ್ಕೆ ಎಂದ ಚೀನಾ

Mangaluru Suhas Shetty murder: ಮಂಗಳೂರು ಸುಹಾಸ್ ಶೆಟ್ಟಿ ಹತ್ಯೆಗೆ ಮುಸ್ಲಿಂ ಹೆಡ್ ಕಾನ್ಸ್ ಟೇಬಲ್ ಕೈವಾಡ

Mock Drill: ಮಾಕ್ ಡ್ರಿಲ್ ಎಂದರೇನು, ಹೇಗೆ ಮಾಡಲಾಗುತ್ತದೆ, ಯುದ್ಧಕ್ಕೆ ಸಿದ್ಧತೆ ಹೇಗಿರುತ್ತದೆ ಇಲ್ಲಿದೆ ಡೀಟೈಲ್ಸ್

Karnataka Weather: ಇಂದು ಈ ಭಾಗಗಳಿಗೆ ಮಳೆ ನಿರೀಕ್ಷೆಯೇ ಬೇಡ

ಕರ್ನಾಟಕವು ಅಪರಾಧಿಗಳ ರಾಜ್ಯವಾಗುತ್ತಿದೆ: ಶೋಭಾ ಕರಂದ್ಲಾಜೆ ಆಕ್ಷೇಪ

ಮುಂದಿನ ಸುದ್ದಿ
Show comments