ಪತ್ನಿ ಬಾಸ್ ಜೊತೆ ಲವಿ ಡವಿ ಗಂಡ ಸಂಕಷ್ಟ

Webdunia
ಶುಕ್ರವಾರ, 2 ಸೆಪ್ಟಂಬರ್ 2022 (15:54 IST)
ಕಚೇರಿ ಕೆಲಸ ಮನೆಗೆ ಬಂದಾಗ ಸಮಸ್ಯೆ ಶುರುವಾಗುತ್ತದೆ. ಅದ್ರಲ್ಲೂ ಪತಿ ಜೊತೆ ಮಾತನಾಡ್ದೆ ತಡರಾತ್ರಿಯವರೆಗೆ ಬಾಸ್ ಜೊತೆ ಮಾತನಾಡ್ತಾ ಇದ್ರೆ ಅನುಮಾನ ಬರೋದು ಸಾಮಾನ್ಯ.
ಪತ್ನಿ ವರ್ತನೆ ವಿಚಿತ್ರವೆನ್ನಿಸುತ್ತಿದೆ. ಆಕೆ ಮೇಲೆ ಅನುಮಾನ ಶುರುವಾಗಿದೆ. ಆಕೆ ಕೇಳಿದ್ರೆ ಬಾಸ್ ಜೊತೆ ಯಾವುದೇ ಸಂಬಂಧ ಇಲ್ಲ ಎನ್ನುತ್ತಿದ್ದಾಳೆ. ಆದ್ರೆ ತಡವಾಗಿ ಮನೆಗೆ ಬರೋದಲ್ಲದೆ ಮಧ್ಯರಾತ್ರಿ ನಗ್ತಾ ಬಾಸ್ ಜೊತೆ ಮಾತನಾಡುವ ಪತ್ನಿ ವರ್ತನೆ ಇತನಿಗೆ ಹಿಂಸೆ ನೀಡ್ತಿದೆ. ಏನು ಮಾಡಲಿ ಎಂದು ಪ್ರಶ್ನೆ ಕೇಳಿದ್ದಾನೆ. ಅಷ್ಟಕ್ಕೂ ಅವನ ಕಥೆ ಏನು ಎಂಬುದನ್ನು ನಾವು ಹೇಳ್ತೇವೆ. ಆತನಿಗೆ ಮದುವೆ ಯಾಗಿ ತುಂಬಾ ವರ್ಷ ಕಳೆದಿಲ್ಲ. ಪತ್ನಿ  ಕೂಡ ಕೆಲಸ ಮಾಡ್ತಾಳೆ. ಕೆಲಸದ ಕಾರಣಕ್ಕೆ ಕಚೇರಿ ಯಲ್ಲಿಯೇ ಬಹುತೇಕ ಸಮಯವನ್ನು ಪತ್ನಿ ಕಳೆಯುತ್ತಾಳೆ. ಮನೆಗೆ ರಾತ್ರಿ ಮೇಲೆ ಬರುವ ಪತ್ನಿ, ಕೆಲಸ ಜಾಸ್ತಿ ಇತ್ತು ಎನ್ನುತ್ತ ಮಲಗಲು ಹೋಗ್ತಾಳಂತೆ. ಪತಿ ಜೊತೆ ಮಾತನಾಡೋದು ಅಪರೂಪವಂತೆ. ಕೆಲಸದ ಒತ್ತಡದಲ್ಲಿ ಪತ್ನಿ ಹೀಗೆ ಮಾಡ್ತಿದ್ದಾಳೆ ಎಂದುಕೊಂಡು ಮಲಗಿದ್ದ ಪತಿಗೆ ಒಂದು ದಿನ ಪತ್ನಿ ರಹಸ್ಯ ಗೊತ್ತಾಗಿದೆ.
ಪತಿ ಜೊತೆ ಮಾತನಾಡಲು ಸುಸ್ತಾಗಿದೆ ಎಂದಿದ್ದ ಪತ್ನಿ ಮಧ್ಯರಾತ್ರಿ ಬಾಸ್ ಜೊತೆ ಮಾತನಾಡುವಾಗ ಸಿಕ್ಕಿಬಿದ್ದಿದ್ದಾಳೆ. ಪ್ರತಿ ದಿನ ಒಂದಲ್ಲ ಒಂದು ಕಾರಣ ಹೇಳಿ ಬಾಸ್ ಜೊತೆ ಮಾತನಾಡ್ತಾಳಂತೆ. ಮಧ್ಯ ರಾತ್ರಿ ಕೆಲಸದ ಕಾರಣ ಹೇಳಿ ನಗ್ತಿರುವ ಪತ್ನಿ ನೋಡಿ ಸಂಶಯ ಶುರುವಾಗಿದೆ ಎನ್ನುತ್ತಾನೆ ಪತಿ. ಪತ್ನಿ ತಡರಾತ್ರಿ  ಮನೆಗೆ ಬರಲು ಇದೇ ಕಾರಣವಾ ಎಂಬ ಪ್ರಶ್ನೆ ಶುರುವಾಗಿದೆ ಎನ್ನುತ್ತಾನೆ. ಪತ್ನಿಗೆ ಬಾಸ್ ಜೊತೆ ವಿವಾಹೇತರ ಸಂಬಂಧವಿದ್ಯಾ ಎಂಬ ಅನುಮಾನ ಕಾಡ್ತಿದೆ ಎನ್ನುವ ಪತಿ ಈ ಬಗ್ಗೆ ಪತ್ನಿಗೆ ಪ್ರಶ್ನೆ ಮಾಡಿದ್ದಾನಂತೆ. ಆದ್ರೆ ನಮ್ಮಿಬ್ಬರ ಮಧ್ಯೆ ಯಾವುದೇ ಸಂಬಂಧವಿಲ್ಲವೆಂದು ಪತ್ನಿ ಹೇಳಿದ್ದಾಳಂತೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮ ನಾಯಕನಿದ್ದರೆ ಸಮುದಾಯಕ್ಕೆ ಬಲ, ಸಿದ್ದು ಪರ ಪುತ್ರ ಯತೀಂದ್ರ ಅಬ್ಬರದ ಭಾಷಣ

ಗೋವಾದಲ್ಲಿ ವಿಶ್ವದ ಅತಿ ಎತ್ತರದ ರಾಮನ ಪ್ರತಿಮೆ ಅನಾವರಣಗೊಳಿಸಿದ ಮೋದಿ

ಶಕ್ತಿ, ಗೃಹಲಕ್ಷ್ಮಿ ಯೋಜನೆಯಿಂದ ತಲಾ ಆದಾಯದಲ್ಲಿ ದೇಶದಲ್ಲಿಯೇ ರಾಜ್ಯ ಮೊದಲು: ಸಿದ್ದರಾಮಯ್ಯ

ಸಿದ್ದರಾಮಯ್ಯ ಸಂಕಲ್ಪನೂ ಈಡೇರುತ್ತೆ, ಡಿಕೆಶಿ ಸಿಎಂ ಆಗುತ್ತಾರೆ: ಜನಾರ್ದನ ರೆಡ್ಡಿ

ಇದಕ್ಕೆಲ್ಲ ಖರ್ಗೆ, ರಾಹುಲ್ ಗಾಂಧಿ ಪರಿಹಾರ ಹುಡುಕುತ್ತಾರೆ: ಕೆ ಹರಿಪ್ರಸಾದ್

ಮುಂದಿನ ಸುದ್ದಿ
Show comments