Webdunia - Bharat's app for daily news and videos

Install App

ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಈಗ ಹಗಲು ಬಿಸಿ, ರಾತ್ರಿ ತಂಪಾಗಿರುವುದಕ್ಕೆ ಇಲ್ಲದೆ ಕಾರಣ

Krishnaveni K
ಗುರುವಾರ, 6 ಫೆಬ್ರವರಿ 2025 (10:00 IST)
ಬೆಂಗಳೂರು: ಕರ್ನಾಟಕ ಹವಾಮಾನದಲ್ಲಿ ಕಳೆದ ಎರಡು ವಾರಗಳಿಂದ ಸಾಕಷ್ಟು ಬದಲಾವಣೆಯಾಗಿದ್ದು ಹಗಲು ಬಿಸಿಲು, ರಾತ್ರಿ ತಂಪಾಗಿರುತ್ತದೆ. ಇದಕ್ಕೆ ಕಾರಣವೇನು ಇಲ್ಲಿ ನೋಡಿ.

ಕಳೆದ ಎರಡು ವಾರಗಳಿಂದ ಹಗಲು ಬೇಸಿಗೆಯಂತೆ ವಿಪರೀತ ಬಿಸಿಲಿ ಝಳವಿರುತ್ತದೆ. ರಾತ್ರಿ ಹೊತ್ತು ಚಳಿಗಾಲದಂತೆ ತಂಪು, ಒಣ ವಾತಾವರಣವಿರುತ್ತದೆ. ಇದರಿಂದ ಕೈ ಕಾಲು, ಮೂಗು ಬಿರುಕು ಬಿಟ್ಟಂತಾಗುವುದು ಮುಂತಾದ ಸಮಸ್ಯೆ ಎದುರಿಸುತ್ತಿದ್ದೇವೆ. ಜೊತೆಗೆ ದೇಹವೂ ಹೆಚ್ಚು ಡಿಹೈಡ್ರೇಟ್ ಆಗುತ್ತಿದೆ.

ಅಷ್ಟಕ್ಕೂ ಹಗಲು ಬಿಸಿ, ರಾತ್ರಿ ತಂಪಾಗಿರುವುದಕ್ಕೆ ಕಾರಣವೇನು ಗೊತ್ತಾ? ಹವಾಮಾನ ವರದಿ ಪ್ರಕಾರ ಇದಕ್ಕೆ ತಮಿಳುನಾಡಿನಿಂದ ಬೀಸುತ್ತಿರುವ ಪೂರ್ವ ಮಾರುತ ಕಾರಣ ಎನ್ನಲಾಗಿದೆ. ಇದರಿಂದಾಗಿಯೇ ರಾಜ್ಯದಲ್ಲಿ ಹಗಲು ಬೇಸಿಗೆಯಂತಿದ್ದು ರಾತ್ರಿ ಚಳಿಗಾಲದ ವಾತಾವರಣವಿರುತ್ತದೆ.

ಇನ್ನು ಎರಡು ವಾರಗಳ ಬಳಿಕ ರಾಜ್ಯಕ್ಕೆ ಉಷ್ಣಗಾಳಿ ಆರಂಭವಾಗಲಿದ್ದು, ಆಗ ಬಿರು ಬೇಸಿಗೆ ಆರಂಭವಾಗಲಿದೆ. ಫೆಬ್ರವರಿ ಕೊನೆಯವರೆಗೂ ಚಳಿಗಾಲ ಮುಂದುವರಿಯಲಿದೆ. ಆದರೆ ಮಾರ್ಚ್ ನಿಂದ ಬೇಸಿಗೆಗಾಲ ಶುರುವಾಗಲಿದೆ ಎಂದು ತಿಳಿದುಬಂದಿದೆ. ಮುಂದಿನ ಒಂದು ವಾರ ಉರಿ ಬಿಸಿಲು ಮುಂದುವರಿಯಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments