Webdunia - Bharat's app for daily news and videos

Install App

ಶಿವಮೊಗ್ಗದಲ್ಲಿ ಪಡಿತರ ಪಡೆಯಲು ಬಂದವರು ನ್ಯಾಯಬೆಲೆ ಅಂಗಡಿ ವಿರುದ್ಧ ಸಿಡಿದ್ದೆದ್ದೇಕೆ?

Webdunia
ಬುಧವಾರ, 8 ಏಪ್ರಿಲ್ 2020 (13:51 IST)

ಶಿವಮೊಗ್ಗ : ಶಿವಮೊಗ್ಗದಲ್ಲಿ ಪಡಿತರ ಪಡೆಯಲು ಬಂದ ಜನರು ನ್ಯಾಯಬೆಲೆ ಅಂಗಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 


 

ಬೆಳಿಗ್ಗೆ 6ರಿಂದ ಪಡಿತರ ಪಡೆಯಲು ಜನರು ಸಾಲುಗಟ್ಟಿ ಕಾಯುತ್ತಿದ್ದಾರೆ. ಮೊಬೈಲ್ ಗೆ ಒಪಿಟಿ ಬಂದರಷ್ಟೇ ರೇಷನ್ ಪೂರೈಕೆ ಹಿನ್ನಲೆ ಒಪಿಟಿ ತಡವಾಗುತ್ತಿರುವುದರಿಂದ ರೇಷನ್ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎನ್ನಲಾಗಿದೆ.

 

ಅಷ್ಟೇ ಅಲ್ಲದೇ ನ್ಯಾಯಬೆಲೆ ಅಂಗಡಿಯಲ್ಲಿ ಸಾಬೂನು, ಉಪ್ಪು, ಅಗರಬತ್ತಿ ನೀಡುವುದರ ಮೂಲಕ  ಸಾರ್ವಜನಿಕರಿಂದ  50ರೂ ವಸೂಲಿ ಮಾಡುತ್ತಿದ್ದ ಹಿನ್ನಲೆ ನ್ಯಾಯಬೆಲೆ ಅಂಗಡಿ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments