Select Your Language

Notifications

webdunia
webdunia
webdunia
webdunia

ಬಿಜೆಪಿ ಕಚೇರಿಗೆ ಬಂದ ಮಾಜಿ ಶಾಸಕ ಆರ್.ಶಂಕರ್ ಕಣ್ಣೀರು ಹಾಕಿದ್ದೇಕೆ?

ಬಿಜೆಪಿ ಕಚೇರಿಗೆ ಬಂದ ಮಾಜಿ ಶಾಸಕ ಆರ್.ಶಂಕರ್  ಕಣ್ಣೀರು ಹಾಕಿದ್ದೇಕೆ?
ಬೆಂಗಳೂರು , ಗುರುವಾರ, 18 ಜೂನ್ 2020 (10:28 IST)
Normal 0 false false false EN-US X-NONE X-NONE

ಬೆಂಗಳೂರು : ಇಂದು ಬಿಜೆಪಿ ಕಚೇರಿಗೆ ಬಂದ ಮಾಜಿ ಶಾಸಕ ಆರ್.ಶಂಕರ್ ಅವರು ಕಣ್ಣೀರು ಹಾಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

 

ಜೂನ್ 29 ರಂದು ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಬಿ ಫಾರ್ಮ್ ಸಲ್ಲಿಸಲು ಆರ್.ಶಂಕರ್ ಅವರು ಕಚೇರಿಗೆ ಬಂದಿದ್ದಾರೆ. ಆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿಎಸ್ ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಆದಕಾರಣ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಗಾಲ್ವಾನ್ ಕಣಿವೆಯಲ್ಲಿ ಮತ್ತೆ ಚೀನಾ ಖ್ಯಾತೆ