Webdunia - Bharat's app for daily news and videos

Install App

ಕಾಂಗ್ರೆಸ್ ನವರಿಗೆ ಯಾವ ತತ್ವ ಸಿದ್ಧಾಂತ ಇದೆ- ಸಿಎಂ ಇಬ್ರಾಹಿಂ

Webdunia
ಸೋಮವಾರ, 23 ಜನವರಿ 2023 (17:35 IST)
ಸಿದ್ದರಾಮಯ್ಯ ನವರಿಗೆ ಮೊದಲು ಅವರ ಕ್ಷೇತ್ರ ಹುಡುಕು ಅಂತಾ ಹೇಳಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಜೆಡಿಎಸ್ ಗೆ ಯಾವುದೇ ತತ್ವ ಸಿದ್ಧಾಂತ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನವರಿಗೆ ಯಾವ ತತ್ವ ಸಿದ್ದಾಂತ ಇದೆ.ಶ್ರೀನಿವಾಸ್ ಗೌಡ, ವಾಸು ಕರೆದುಕೊಂಡು ಬಿಜೆಪಿ ಗೆ ಓಟು ಹಾಕಿಸಿದ್ರಲ್ಲಾ ಅದು ತತ್ವನಾ..? ಕುಪೇಂದ್ರ ರೆಡ್ಡಿಗೆ ಸೋಲಿಸಿದವರು ಯಾರು.? ೧೨ ಜನರನ್ನ ಬಾಂಬೆಗೆ ಕಳಿಸಿ ಯಡಿಯೂರಪ್ಪ ಸಿಎಂ ಮಾಡಿದವರು ಯಾರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲಿ ನೋಡೊಣಾ, ಚಾಲೆಂಜ್ ತಗೆದುಕೊಳ್ಳಿ ಎಂದು  ಸಿದ್ದರಾಮಯ್ಯಗೆ ಟಾಂಗ್ ನೀಡಿದ್ರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments