Webdunia - Bharat's app for daily news and videos

Install App

ಪತ್ನಿಯನ್ನು ಕರೆದುಕೊಂಡು ಮನೆಗೆ ಬಂದ ಅತ್ತೆಗೆ ಅಳಿಯ ಮಾಡಿದ್ದೇನು ಗೊತ್ತಾ?

Webdunia
ಗುರುವಾರ, 5 ನವೆಂಬರ್ 2020 (08:21 IST)
ಕಲಬುರಗಿ : ಮಗಳ  ಸಂಸಾರ ಸರಿ ಮಾಡಲು ಬಂದ ಅತ್ತೆ ಅಳಿಯ ಕೈಯಿಂದ ಕೊಲೆಯಾದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಭೀಮನಾಳ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮೀಬಾಯಿ(45) ಕೊಲೆಯಾದ ಮಹಿಳೆ. ರಾಮು(55) ಕೊಲೆ ಮಾಡಿದ ಅಳಿಯ. ಪತಿ ಮತ್ತು ಮಗಳ ನಡುವೆ ಜಗಳ ನಡೆದ ಹಿನ್ನಲೆಯಲ್ಲಿ ಮಗಳು ತವರು ಮನೆಗೆ ಬಂದಿದ್ದಾಳೆ. ಆದರೆ ಮಹಿಳೆ ತನ್ನ ಮಗಳ ಸಂಸಾರ ಸರಿಯಾಗಿ ಅವಳು ಸಂತೋಷದಿಂದ ಪತಿಯೊಂದಿಗೆ ಸಂಸಾರ ಮಾಡಬೇಕು ಎಂದು ಸಮಸ್ಯೆ ಬಗೆಹರಿಸಲು ಮಗಳನ್ನು ಕರೆದುಕೊಂಡು ಅಳಿಯ ಮನೆಗೆ ಬಂದಿದ್ದಾಳೆ.

ಆದರೆ ಅಲ್ಲಿ ಅತ್ತೆ ಮತ್ತು ಅಳಿಯ ನಡುವೆಯೇ ಜಗಳ ಶುರುವಾಗಿ ಕೋಪಗೊಂಡ ಅಳಿಯ ಅತ್ತೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು  ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments