Webdunia - Bharat's app for daily news and videos

Install App

ಮದುವೆಯಾಗೋಕೆ ನೋ ಎಂದವಳಿಗೆ ಆತ ಮಾಡಿದ್ದೇನು? ಶಾಕಿಂಗ್

Webdunia
ಸೋಮವಾರ, 18 ನವೆಂಬರ್ 2019 (16:39 IST)
ಪ್ರೀತಿಸುತ್ತಿದ್ದ ಹುಡುಗಿ ಮದುವೆಯಾಗೋಕೆ ನೋ ಎಂದಿದ್ದಕ್ಕೆಯುವಕನೊಬ್ಬ ಮಾಡಬಾರದ ಹೀನ ಕೆಲಸ ಮಾಡಿದ್ದಾನೆ.

ಯುವತಿಯ ಮನೆಗೆ ನುಗ್ಗಿದ ಯುವಕ ತನ್ನನ್ನೇ ಮದುವೆಯಾಗುವಂತೆ ಒತ್ತಾಯ ಮಾಡಿದ್ದಾನೆ. ಸಮುದಾಯ ಬೇರೆಯಾಗಿರೋ ಕಾರಣ ಹುಡುಗಿ ಮೊದಲಿಗೆ ಪ್ರೀತಿ ಮಾಡಿದ್ದರೂ ಮ್ಯಾರೇಜ್ ಗೆ ನಿರಾಕರಿಸಿದ್ದಾಳೆ.

ನೋ ಎಂದ ಹುಡುಗಿಯನ್ನು ಥಳಿಸಿದ ಹುಡುಗ ಕೊನೆಗೆ ಆಕೆಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪೊಲೀಸರ ಬಳಿ ಶರಣಾಗಿದ್ದಾನೆ.

ಆರೋಪಿ ಶಕ್ತಿವೇಲ್ ಎಂಬಾತ ಯುವತಿ ಧನಲಕ್ಷ್ಮೀಯನ್ನು ಕತ್ತು ಸೀಳಿದ್ದಾನೆ. ತಮಿಳುನಾಡಿನ ಚಿದಂಬರಂನಲ್ಲಿ ಘಟನೆ ನಡೆದಿದೆ.



 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments