Select Your Language

Notifications

webdunia
webdunia
webdunia
webdunia

ವೆಲ್ಲಸ್ಲಿ ಸೇತುವೆ ಮುಳುಗಡೆ: ಮುಖ್ಯರಸ್ತೆ ಮಾಯ

ವೆಲ್ಲಸ್ಲಿ ಸೇತುವೆ ಮುಳುಗಡೆ: ಮುಖ್ಯರಸ್ತೆ ಮಾಯ
ಮಂಡ್ಯ , ಭಾನುವಾರ, 11 ಆಗಸ್ಟ್ 2019 (17:18 IST)
ಭಾರೀ ಪ್ರವಾಹಕ್ಕೆ ಪ್ರಸಿದ್ಧವಾಗಿರೋ ವೆಲ್ಲಸ್ಲಿ ಸೇತುವೆ ಮುಳುಗಡೆಯಾಗಿರೋದು ಜನರ ಆತಂಕ ಹೆಚ್ಚು ಮಾಡಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ವೆಲ್ಲಸ್ಲಿ ಸೇತುವೆ ಮುಳುಗಡೆಯಾಗಿದೆ.  

ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಬ್ರಿಡ್ಜ್ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಭಾರೀ ಪ್ರಮಾಣದ ನೀರಿನಿಂದಾಗಿ ಮಂಡ್ಯ ಪಟ್ಟಣ- ಶ್ರೀರಂಗಪಟ್ಟಣ ಮತ್ತು ರಸ್ತೆಗಳನ್ನು ನೋಡುವುದಕ್ಕೆ ಕಣ್ಣಿಗೆ ಮಾಯವಾಗಿವೆ.

ಕೆ.ಆರ್. ಎಸ್ . ಅಣೆಕಟ್ಟಿನ ನೀರು ಒಳಹರಿವನ್ನು ಬಿಡಲಾಗಿದೆ. ಇದರಿಂದಾಗಿ ನೀರಿನ ಹರಿವ ಮಟ್ಟ ಮತ್ತಷ್ಟು ಹೆಚ್ಚಾಗಿದೆ. ಅಪಾರ ಪ್ರಮಾಣದ ನೀರಿನಿಂದಾಗಿ ಸುತ್ತಲಿನ ಜನರು ತೀವ್ರ ತೊಂದರೆಗೆ ಒಳಗಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕುಂದಾನಗರಿ ಸುತ್ತಿದ ಹೆಚ್.ಡಿ.ಕುಮಾರಸ್ವಾಮಿ