Webdunia - Bharat's app for daily news and videos

Install App

ವೀಕೆಂಡ್ ಕರ್ಪ್ಯೂ ಇಲ್ಲ: ಬಿಬಿಎಂಪಿ ಆಯುಕ್ತ ಸ್ಪಷ್ಟನೆ

Webdunia
ಮಂಗಳವಾರ, 3 ಆಗಸ್ಟ್ 2021 (18:44 IST)
ಕರೊನದ ಪ್ರಕರಣ ದಿನೇ ದಿನೇ‌ಹೆಚ್ಚಾಗುತ್ತಿದೆ.ವೀಕೆಂಡ್ ಕರ್ಪ್ಯೂ. ನೈಟ್ ಕರ್ಪ್ಯೂ. ಜಾರಿಗೆ ಬರುತ್ತದೆ.ಮತ್ತೆ‌ಲಾಕ್ ಡೌನ್  ಮಾಡುತ್ತಾರಂತೆ ಅಂತಹ ಸುದ್ದಿ‌ಹಬ್ಬಿದೆ.ಊಹಾ ಪೋಹಗಳಿಗೆ    ಬಿ‌.ಬಿ.ಎಂ.ಪಿ ಚೀಪ್ ಕಮೀಷನರ್ ಗೌರವಗುಪ್ತ
ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಯಾವುದೇ ರೀತಿಯ ಕರ್ಪ್ಯೂ ಜಾರಿಗೆ ತರುವುದಿಲ್ಲ.ಅಂತಹ ಪ್ರಸ್ತಾಪ ಇಲ್ಲ‌ ಎಂದಿದ್ದಾರೆ.ಆದರೆ‌ ಕೇರಳ ಮತ್ತು ಮಹಾರಾಷ್ಟ್ರ ಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕಡ್ಡಾಯವಾಗಿ‌  ಆರ್.ಟಿ.ಸಿ.ಪಿ.ಆರ್ ಕಡ್ಡಾಯ. ಇಂದಿನಿಂದ‌ಮತ್ತಷ್ಟು ಚುರುಕಾಗಿದೆ‌ ಎಂದು  ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments