Webdunia - Bharat's app for daily news and videos

Install App

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಕರಣವನ್ನ ಭೇದಿಸುತ್ತೇವೆ- ಪರಮೇಶ್ವರ್

geetha
ಭಾನುವಾರ, 3 ಮಾರ್ಚ್ 2024 (14:00 IST)
Photo Courtesy: Twitter
ಬೆಂಗಳೂರು-ರಾಮೇಶ್ವರಮ ಕೆಫೆಯಲ್ಲಿ ಬಾಂಬ್‌ ಸ್ಪೋಟ ಪ್ರಕರಣ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಕೆಲ ಮಾಹಿತಿ ಲಭ್ಯವಾಗಿದೆ, ಇನ್ನೂ ಹೆಚ್ಚಿನ ಕಲೆ ಹಾಕಲಾಗ್ತಿದೆ.ಟೆಕ್ನಿಕಲ್ ಡಿಟೈಲ್ಸ್ ಎಲ್ಲಾ ಕಲೆಹಾಕಲಾಗ್ತಿದೆ.ಎನ್‌ಎಸ್‌ಜಿ, ಎನ್‌ಐಎನವ್ರು, ಐಬಿನವ್ರು ಕೂಡ ಸಹಕರಿಸಿದ್ದಾರೆ.ಯಾರು ಸ್ಪೋಟ ಮಾಡಿದ್ದಾನೆ, ಅವನನ್ನ ಆದಷ್ಟು ಶೀಘ್ರವಾಗಿ ಹಿಡಿಯುತ್ತೇವೆ.ಒಂದು ದಿನ ಆಗಬಹುದು, ಎರಡು ದಿನ ಆಗಬಹುದು.ಘಟನೆ ಕುರಿತು ನಾನು ಅಲ್ಲಿಗೆ ಹೋದಾಗ ಎರಡು ಮೂರು ವಿಚಾರ ಕೇಳಿದೆ.ಈ ಹೊಟೇಲ್‌ನವ್ರು ವ್ಯವಹಾರದಲ್ಲಿ ಯಶಸ್ವಿಯಾಗಿದ್ದಾರೆ,

12ನೇ ಬ್ರಾಂಚ್‌ಗೆ ಅಡ್ವಾನ್ಸ್ ಕೊಡಬೇಕಿತ್ತಂತೆ ಇದನ್ನ ಸಹಿಸದವರು ಈ ರೀತಿ ಮಾಡಿರಬಹುದು ಎಂದು ಮಾತನಾಡುತ್ತಿದ್ರು.ಅದನ್ನೂ ನಾವು ನೋಡ್ತೇವೆ, ಯಾವುದಾದರೂ ಸಂಘಟನೆಯವ್ರು ಬೆಂಗಳೂರನ್ನ ಅಸುರಕ್ಷಿತ ಮಾಡಲು ಈ ರೀತಿ ಮಾಡಿದ್ದಾರ ನಮಗೆ ಎಷ್ಟೇ ಕಷ್ಟವಾದರೂ ಬಿಡಲ್ಲ, ಪ್ರಕರಣವನ್ನ ಭೇದಿಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
 
ಮಂಗಳೂರು ಸ್ಪೋಟದ ಸಾಮ್ಯತೆ ಬಗ್ಗೆ ಭಿನ್ನ ಹೇಳಿಕೆ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಗೆ ಪರೋಕ್ಷ ವಾಗಿ  ಡಾ.ಜಿ‌.ಪರಮೇಶ್ವರ ಟಾಂಗ್ ಕೊಟ್ಟಿದ್ದಾರೆ.ಪ್ರಕರಣದ ಬಗ್ಗೆ ಬಹಳ ಜನ ಮಾತಾಡ್ತಾರೆ ನಮಗೂ ಇಕ್ಕಟ್ಟಾಗುತ್ತೆ.ನಾನಾಗಲಿ, ಇಲ್ಲವೇ ಸಿಎಂ ಮಾತನಾಡಿದ್ರೆ ಅರ್ಥ ಇರುತ್ತೆ.ಸಿಎಂ, ನಾನು ಮಾತನಾಡಿದ್ರೆ ಅಧಿಕೃತ ಅಂತ ಹೇಳಬಹುದು ಎಂದು ಪರಮೇಶ್ವರ್ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮಂಗಳೂರಿನಲ್ಲಿ ಸುರಿದ ಮಳೆಗೆ ಅವಾಂತರ: ರಸ್ತೆ ಮೇಲೆ ಪ್ರವಾಹದಂತೆ ಹರಿದ ಮಳೆ ನೀರು, Video Viral

Karnataka Rains: ಈ ಆರು ಜಿಲ್ಲೆಗಳಿಗೆ ನಾಳೆಯೂ ಹವಾಮಾನ ಎಚ್ಚರಿಕೆ ಗಮನಿಸಿ

ಮುಂದಿನ ಸುದ್ದಿ
Show comments