Webdunia - Bharat's app for daily news and videos

Install App

ಯುವ ನಾಯಕರ ಜೊತೆ ಹೊರಹೊಮ್ಮಬೇಕು-ಎಸ್ ಎಂ‌ ಕೃಷ್ಣ

Webdunia
ಸೋಮವಾರ, 13 ನವೆಂಬರ್ 2023 (17:25 IST)
ನೂತನ ಬಿಜೆಪಿ‌ ಅಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಆಗಿದಾರೆ ಎಂದು ಹಾರ್ಧಿಕವಾಗಿ‌ ಅಭಿನಂದಿಸುತ್ತೇನೆ.ಕಳೆದ‌ಹತ್ತಾರು‌ವರ್ಷಗಳಿಂದ‌ ಬಿಜೆಪಿಯನ್ನ ಭದ್ರ ಬುನಾದಿಯಾಗಿ‌ ಯಡಿಯೂರಪ್ಪ ಕಟ್ಟಿದಾರೆ.ಮುಂದಿನ ಲೋಕಸಭಾ ಚುನಾವಣಾ & ಸ್ಥಳೀಯ ಚುನಾವಣೆಯಲ್ಲಿ ‌ತಮ್ಮ ಛಾಪು‌ಒತ್ತಿ ತೋರಿಸಬೇಕಿದೆ.ಅಂತಹ‌ ಜವಬ್ದಾರಿ‌ ವಿಜಯೇಂದ್ರ ಮೇಲಿದೆ.

ನಡ್ಡಾ,‌ಅಮಿತ್ ಶಾ‌ ಅವರನ್ನ ಗುರುತಿಸಿದ್ದಾರೆ.ಅವರಿಗೆ‌ ಎಲ್ಲಾ‌ ವಿಧವಾದ‌ ಯಶಸ್ಸು ಸಿಗಲಿ,ಈಗಷ್ಟೇ ಅವರು ಅಧ್ಯಕ್ಷರಾಗಿದಾರೆ.. ಆಗಿಂದಾಗ್ಗೆ ಭೇಟಿಯಾಗ್ತೇನೆ.ಜನರೇಷನಲ್‌ಚೇಂಜ್ ಅದು ಪ್ರಕೃತಿ ನಿಯಮ.ಅದರ‌ ಜೊತೆ‌ ಸಮನ್ವಯ ಸಾಧಿಸಿಕೊಂಡು‌ಹೋಗಬೇಕು.ಯುವ ಪ್ರತಿಭೆಗಳು ಹೊರಹೊಮ್ಮಬೇಕು.ಅವರ‌ ಜೊತೆ‌ಗೆ ಹೆಗಲು ಜೋಡಿಸಿ ಕೆಲಸ ಮಾಡಬೇಕು ಎಂದು ಎಸ್ ಎಂ ಕೃಷ್ಣ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Siddaramaiah: ಇದೆಲ್ಲಾ ಚೆನ್ನಾಗಿರಲ್ಲ, ಆಂಧ್ರಪ್ರದೇಶ ಸಿಎಂಗೆ ಖಡಕ್ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ

ಟೀಕೆಗಳ ಬಳಿಕ ಕೊನೆಗೂ ಹಣಕಾಸು ಆಯೋಗದ ಸಭೆಗೆ ಹೋಗಲು ತೀರ್ಮಾನಿಸಿದ ಸಿಎಂ ಸಿದ್ದರಾಮಯ್ಯ

Karnataka Caste census: ಜಾತಿಗಣತಿ ಮಾಡಲು ಯಾಕೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತದೆ, ಇಲ್ಲಿದೆ ಸೀಕ್ರೆಟ್

Chinnaswamy stampede: ವಿರಾಟ್ ಕೊಹ್ಲಿ ಸ್ನೇಹಿತನ ಭವಿಷ್ಯ ಇಂದು ನಿರ್ಧಾರ

Funny video: ಗೆಜ್ಜೆ ಕಟ್ಟಿಸಲು ಆಟ ಆಡಿಸಿದ ವಧು, ಕೊನೆಗೆ ಆಗಿದ್ದೇನು

ಮುಂದಿನ ಸುದ್ದಿ
Show comments