Webdunia - Bharat's app for daily news and videos

Install App

ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಯೋಚನೆ ಮಾಡ್ತಿದ್ದೇವೆ- ಡಿಕೆ ಶಿವಕುಮಾರ್

Webdunia
ಬುಧವಾರ, 22 ನವೆಂಬರ್ 2023 (16:41 IST)
ನಿಗಮ ಮಂಡಳಿ ನೇಮಕ ವಿಚಾರವಾಗಿ ನಾವು ಲೀಡರ್ಸ್ ಗಳು ಚರ್ಚೆ ನಡೆಸುತ್ತಿದ್ದೇವೆ.ಕೆಲವು ಸೀನಿಯರ್ ಲೀಡರ್ಸ್ ಗಳನ್ನ ಶಾಸಕರ ಅಭಿಪ್ರಾಯ ಪಡೆದುಕೊಳ್ಳಬೇಕು.ಮತ್ತೆ 28 ಕ್ಕೆ ವೀಕ್ಷಕರು ರಾಜ್ಯಕ್ಕೆ ಬರ್ತಿದ್ದಾರೆ.ನಾನು ಸಿಎಂ ತೆಲಂಗಾಣ ಎಲೆಕ್ಷನ್ ಗೆ ಹೋಗಬೇಕು.28 ಆದ್ಮೇಲೆ ನಮ್ಮ ಲಿಸ್ಟ್ ನ ಹೈಕಮಾಂಡ್  ಗೆ ಕಳಿಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಇನ್ನೂ ಪರಮೇಶ್ವರ ಅಸಮಾಧಾನ ವಿಚಾರವಾಗಿ ಅವರು ಮೂರು ದಿವಸ ಟೂರ್ ನಲ್ಲಿ ಇದ್ರು.ಬೇರೆ ಬೇರೆ ಏನ್ ಏನೋ ಕೆಲಸಗಳು ಇರುತ್ವೆ‌.ಏನಕ್ಕೆ ಅಸಮಾಧಾನ..?ಅಸಮಾಧಾನ ಆಗುವಂತದ್ದು ಏನಿದೆ ಇಲ್ಲಿ..?ಇಡೀ ಕಾಂಗ್ರೆಸ್ ಒಂದು.ಯಾರದ್ದು ಯಾರ ಬೆಂಬಲಿಗರು ಇಲ್ಲ.ನಂಗೂ ಇಲ್ಲ ಸಿಎಂ ಗೂ ಇಲ್ಲ ಹೋಮ್ ಮಿನಿಸ್ಟರ್ ಗೂ ಇಲ್ಲ.ಎಲ್ಲಾ ಇಡೀ ಕಾಂಗ್ರೆಸ್ ಬೆಂಬಲಗರು ಒಂದು.ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಯೋಚನೆ ಮಾಡ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭುವನೇಶ್ವರಿಯನ್ನು ಒಪ್ಪದ ಬಾನು ಮುಷ್ತಾಕ್ ಈಗ ಚಾಮುಂಡಿಯನ್ನು ಒಪ್ಪುತ್ತಾರಾ: ಪ್ರತಾಪಸಿಂಹ ಪ್ರಶ್ನೆ

ಪಾರ್ಟಿ ವೇಳೆ ಬಹುಮಹಡಿ ಕಟ್ಟಡ ಕುಸಿತ: ಅವಶೇಷಗಳ ಅಡಿಯಲ್ಲಿ 15ರಿಂದ 20 ಮಂದಿ ಸಿಲುಕಿರುವ ಶಂಕೆ

ರಾಜಣ್ಣ ಹೇಳಿಕೆ ಮಾತ್ರವಲ್ಲ ಡಿಕೆಶಿ ಆರ್‌ಎಸ್‌ಎಸ್‌ ಗೀತೆಯೂ ಹೈಕಮಾಂಡ್‌ ತಲುಪಲಿ ಎಂದ ಜಾರಕಿಹೊಳಿ

ತಾರಕಕ್ಕೇರಿದ ಸುಂಕ ಸಮರ: ದೊಡ್ಡಣ್ಣ ನಾಲ್ಕು ಬಾರಿ ಕರೆಮಾಡಿದರೂ ಕ್ಯಾರೇ ಎನ್ನದ ನರೇಂದ್ರ ಮೋದಿ

ಚಾಮುಂಡಿ ಬೆಟ್ಟಕ್ಕೆ ಜಾತ್ಯತೀತ ಪಟ್ಟಿ ಬೇಡ: ಡಿಕೆಶಿಗೆ ಸಂಸದ ಯದುವೀರ್ ಒಡೆಯರ್‌ ಕೌಂಟರ್‌

ಮುಂದಿನ ಸುದ್ದಿ
Show comments