Webdunia - Bharat's app for daily news and videos

Install App

ಕಾವೇರಿ ವಿಚಾರವಾಗಿ ಸರ್ವಪಕ್ಷ ಸಭೆ ವಿಚಾರ ಕುರಿತು ತುರ್ತು ಸಭೆ ಕರೆದ್ದಿದ್ದೇವೆ-ಡಿಕೆಶಿ

Webdunia
ಬುಧವಾರ, 13 ಸೆಪ್ಟಂಬರ್ 2023 (17:00 IST)
ಕಾವೇರಿ ವಿಚಾರವಾಗಿ ಸರ್ವಪಕ್ಷ ಸಭೆ ವಿಚಾರ ಕುರಿತು ತುರ್ತು ಸಭೆ ಕರೆದ್ದಿದ್ದೇವೆ.ಏನು ಮಾಡ್ಬೇಕು ಎಂದು ಸರ್ವ ಪಕ್ಷ ಸಭೆ ಕರೆದಿದ್ದೇವೆ.ರಾಜಸ್ತಾನದ ಜೈಪುರದಲ್ಲಿ  ಕಾನ್ಪರೆನ್ಸ್ ಇದೆ.ಅಲ್ಲಿಗೆ ಹೋಗ್ತಿದ್ದೇನೆ.ಸಂಬಂದಪಟ್ಟ ಕೇಂದ್ರ ಸಚಿವರು ಬರುತ್ತಿದ್ದಾರೆ.ಸಭೆಗೆ ಎಲ್ಲಾ ಲೀಡರ್ಸ್ ಗೆ ಆಹ್ವಾನ ಕೊಟ್ಟಿದ್ದೇವೆ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.
 
ತುರ್ತು ಸರ್ವ ಪಕ್ಷ ಸಭೆಗೆ ಹಲವು ಗೈರು ಸಾಧ್ಯತೆ ವಿಚಾರವಗಿ ಏನೂ ಮಾಡೋಕೆ ಆಗಲ್ಲ.ತುರ್ತಾಗಿ ಕರೆದಿದ್ದೆವೆ, ಅವರ ತಪ್ಪಲ್ಲ .ನಮ್ಮ ಕಾರ್ಯಕ್ರಮ ಇತ್ತು, ಕ್ಯಾನ್ಸಲ್ ಮಾಡ್ಕೊಂಡಿದ್ದೇನೆ.ಸಿಎಂ ಎರಡು ಕಾರ್ಯಕ್ರಮ ರದ್ದು ಮಾಡ್ಕೊಂಡಿದ್ದಾರೆ.ಏನು ಸಲಹೆ ಕೊಡ್ತಾರೆ ಕೊಡಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದು,ಬಿ ಕೆ ಹರಿಪ್ರಸಾದ್ ಗೆ ಎಐಸಿಸಿಯಿಂದ ನೋಟಿಸ್ ವಿಚಾರವಾಗಿ ಅದು ನನ್ನ ಡ್ಯಾಮಿನಲ್ ಗೆ ಬರಲ್ಲ.ಅವರು ವರ್ಕಿಂಗ್ ಕಮಿಟಿ ಮೆಂಬರ್ ಇದ್ದಾರೆ.ಯಾರೇ ಆದ್ರೂ‌ ಪಕ್ಷದ ಶಿಸ್ತನ್ನು ಕಾಪಾಡಬೇಕು ಹರಿಪ್ರಸಾದ್ ಕೂಡ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments