Webdunia - Bharat's app for daily news and videos

Install App

ನಮ್ಮ ದರಕ್ಕೆ ಅಕ್ಕಿ ಸಿಗ್ತಾ ಇಲ್ಲ, ಅಕ್ಕಿ ಸಿಕ್ಕ ತಕ್ಷಣ ಕೊಡ್ತೇವೆ-ಮುನಿಯಪ್ಪ

Webdunia
ಶುಕ್ರವಾರ, 20 ಅಕ್ಟೋಬರ್ 2023 (21:00 IST)
ಅಕ್ಕಿ ಬದಲು ಹಣ ಕೊಡಲು ಕ್ಯಾಬೆನೇಟ್ ನಲ್ಲಿ ತೀರ್ಮಾನ ವಿಚಾರವಾಗಿ ಸಚಿವ ಕೆ.ಹೆಚ್ ಮುನಿಯಪ್ಪ ಪ್ರತಿಕ್ರಿಯಿಸಿದ್ದು,ಎಲ್ಲಿವರೆಗೂ ಅಕ್ಕಿ ಸಿಗಲ್ಲ ಅಲ್ಲಿವರೆಗೂ ಹಣ ಕೊಡ್ತೀವಿ.ರೇಟ್ ಕೇಳ್ತಾ ಇದ್ದೇವೆ ಆಂಧ್ರಪ್ರದೇಶದ, ತೆಲಂಗಾಣ ದಲ್ಲಿ ರೇಟ್ ಜಾಸ್ತಿ ಇದೆ.FCI ಕೊಡೋ ರೇಟ್ ಕೇಳ್ತಾ ಇದ್ದೇವೆ, ಆ ದರಕ್ಕೆ ಅವರು ಕೊಡ್ತಿಲ್ಲ.ನಮ್ಮ ದರಕ್ಕೆ ಅಕ್ಕಿ ಸಿಗ್ತಾ ಇಲ್ಲ, ಅಕ್ಕಿ ಸಿಕ್ಕ ತಕ್ಷಣ ಕೊಡ್ತೇವೆ ಎಂದು ಮುನಿಯಪ್ಪ ಹೇಳಿದ್ರು.
 
ಇನ್ನೂ ಎರಡೂವರೆ ವರ್ಷದ ನಂತರ ಸಚಿವ ಸಂಪುಟ ವಿಸ್ತರಣೆ ಅಶೋಕ್ ಪಟ್ಟಣ್ ಹೇಳಿಕೆ ವಿಚಾರವಾಗಿ ನಾನು ಮೊದಲೇ ಹೇಳಿದ್ದೀನಿ ಅದನ್ನು ಪದೇ ಪದೇ ಹೇಳಲ್ಲ ಎಂದು ಮುನಿಯಪ್ಪ ಹೇಳಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತಗಳ್ಳತನ ಆರೋಪ ಹೊರಿಸಿದ ಕಾಂಗ್ರೆಸ್ ಗೆ ಸೋನಿಯಾ ಗಾಂಧಿ ದಾಖಲೆ ತೋರಿಸಿದ ಬಿಜೆಪಿ

17ರಂದು ಧರ್ಮಸ್ಥಳಕ್ಕೆ ಭೇಟಿ: ಬಿ.ವೈ.ವಿಜಯೇಂದ್ರ

Arecanut Price: ಅಡಿಕೆ, ಕೊಬ್ಬರಿ ಬೆಳೆಗಾರರಿಗೆ ನಿರಾಸೆ

ಬೀದಿ ನಾಯಿ ಪರ ಬ್ಯಾಟಿಂಗ್ ಮಾಡಿದ ರಾಹುಲ್ ಗಾಂಧಿಗೆ ರಾತ್ರಿ ಒಮ್ಮೆ ಗಲ್ಲಿಗೆ ಹೋಗಿ ನೋಡಿ ಎಂದ ಪಬ್ಲಿಕ್

ಹರ್ ಘರ್ ತಿರಂಗಾ ಇಂದಿನಿಂದ: ನೀವೂ ಭಾಗಿಯಾಗಿ ಎಂದು ಕರೆ ನೀಡಿದ ವಿಜಯೇಂದ್ರ

ಮುಂದಿನ ಸುದ್ದಿ
Show comments