Select Your Language

Notifications

webdunia
webdunia
webdunia
webdunia

ಡಿಸಿಎಂ ಭೇಟಿ ಮಾಡಿದ ತುಷಾರ್ ಗಿರಿನಾಥ್ ಮತ್ತು ಕೆ ಎಚ್ ಮುನಿಯಪ್ಪ

ಡಿಸಿಎಂ ಭೇಟಿ ಮಾಡಿದ ತುಷಾರ್ ಗಿರಿನಾಥ್  ಮತ್ತು ಕೆ ಎಚ್ ಮುನಿಯಪ್ಪ
bangalore , ಭಾನುವಾರ, 8 ಅಕ್ಟೋಬರ್ 2023 (13:21 IST)
ಬಿಬಿಎಂಪಿ ಮುಖ್ಯ ಆಯ್ತು ತುಷಾರ್ ಗಿರಿನಾಥ್ ಡಿಸಿಎಂ ಡಿಕೆಶಿವಕುಮಾರ್ ರವರನ್ನ ಭೇಟಿ ಮಾಡಿದ್ದಾರೆ.ಸದಾಶಿವನಗರದಲ್ಲಿರುವ ನಿವಾಸದಲ್ಲಿ‌ ಡಿಕೆಶಿವಕುಮಾರ್ ಭೇಟಿ ಮಾಡಿ  ತುಷಾರ್ ಗಿರಿನಾಥ್ ತೆರಳಿದ್ರು.ಹಾಗೆಯೇ ಸಾದಾಶಿವನಗರದ ಡಿಸಿಎಂ ನಿವಾಸಕ್ಕೆ  ಕೆ ಎಚ್ ಮುನಿಯಪ್ಪ ಸಹ ಆಗಮಿಸಿದ್ರು.ಡಿಕೆಶಿವಕುಮಾರ್ ರವರನ್ನ ಕೆ ಎಚ್ ಮುನಿಯಪ್ಪ ಭೇಟಿಯಾದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಬ್ರ್ಯಾಂಡ್ ಬೆಂಗಳೂರು ಕುರಿತು ಚರ್ಚೆ ಮಾಡ್ತಾಯಿದ್ದೇವೆ-ಡಿಸಿಎಂ ಡಿಕೆಶಿವಕುಮಾರ್