Webdunia - Bharat's app for daily news and videos

Install App

ನಾವು ಬಡವರ ಪರ, ಬಿಜೆಪಿ ಬಡವರ ವಿರೋಧ ಇಷ್ಟೇ ವ್ಯತ್ಯಾಸ

Webdunia
ಶನಿವಾರ, 5 ಆಗಸ್ಟ್ 2023 (20:00 IST)
ಎಸ್ಸಿಪಿ ಟಿಎಸ್ಪಿ‌  ಹಣವನ್ನು ಕಾಂಗ್ರೆಸ್ ಐದು ಗ್ಯಾರಂಟಿಗಳಿಗೆ ಬಳಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಗೃಹ ಸಚಿವ ಪರಮೇಶ್ವರ್ ತಿರುಗೇಟು ನೀಡಿದ್ದಾರೆ...ಅವರು‌ ಹೇಳಿದರ್ರಲ್ಲಿ ಸತ್ಯಶಿಲ್ಲಾ 24.1% ರಷ್ಟು ಖರ್ಚು ಮಾಡುತ್ತಿದ್ದೇವೆ.ಅವರ ಸರ್ಕಾರದಲ್ಲಿ ಅನುದಾನ ಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡಿಕೊಳ್ಳಬೇಕು..ಗ್ಯಾರಂಟಿ ಯೋಜನೆಗಳು‌ ಹಿಂದುಳಿದ ವರ್ಗದ ಜನತೆಗೆ ಸಿಗುತ್ತಿದೆ ಅದರಲ್ಲಿ ದಲಿತರು ಬಡವರು ಇದ್ದಾರೆ..ಈ ಒಂದು ಉದ್ದೇಶದಿಂದ ಯೋಜನೆಗಳನ್ನು ಮಾಡಿದ್ದೇವೆ..ಅವರ ಸರ್ಕಾರದಲ್ಲಿ ಬಹಳಷ್ಟು ಕಡಿಮೆ ಕೊಟ್ಟಿದ್ದಾರೆ..ರಸ್ತೆಗಳಿಗೆ ಬೇರೆ ಬೇರೆ ಹಣ ಖರ್ಚು ಮಾಡಿದ್ದಾರೆ..ಎಸ್ಟಿಪಿ‌ ಹಣ ಖರ್ಚು ಮಾಡಿದ್ದಾರೆ.ಬಿಜೆಪಿ ಅವರು ಬಡವರ ವಿರೋಧಿ‌ ನೀತಿಗಳನ್ನು ಅನುಷ್ಠಾನ ಮಾಡುತ್ತಾರೆ..ನಾವು ಬಡವರ ಪರ ಇದ್ದೇವೆ ಇಷ್ಟೇ ವ್ಯತ್ಯಾಸ ಎಂದು ತಿರುಗೇಟು ನೀಡಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments