Select Your Language

Notifications

webdunia
webdunia
webdunia
webdunia

ಕೆಲವೆಡೆ ಮತ ಎಣಿಕೆಗೆ ಆರಂಭದಲ್ಲೇ ವಿಘ್ನ!

ಕೆಲವೆಡೆ ಮತ ಎಣಿಕೆಗೆ ಆರಂಭದಲ್ಲೇ ವಿಘ್ನ!
ಬೆಂಗಳೂರು , ಮಂಗಳವಾರ, 15 ಮೇ 2018 (08:18 IST)
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾರನ ನಿರ್ಧಾರ ಏನೆಂದು ತಿಳಿಯುವ ಕುತೂಹಲದಲ್ಲಿರುವಾಗಲೇ ಕೆಲವೆಡೆ ಮತ ಎಣಿಕೆ ವಿಳಂಬವಾದ ಸುದ್ದಿ ಬಂದಿದೆ.

ಚಾಮರಾಜ ನಗರದಲ್ಲಿ ಅಧಿಕಾರಿಗಳ ನಡುವೆ ಎಣಿಕೆ ಕುರಿತ ಗೊಂದಲದಿಂದಾಗಿ ಮತ ಎಣಿಕೆ ಕಾರ್ಯ ಇನ್ನೂ ಆರಂಭವಾಗಿಲ್ಲ.

ಇನ್ನು, ಯಾದಗಿರಿ, ಬೀದರ್ ನಲ್ಲೂ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಮತ ಎಣಿಕೆಯಲ್ಲಿ ವಿಳಂಬ ಕಂಡುಬಂದಿದೆ. ಉಳಿದಂತೆ ಎಲ್ಲಾ ಕಡೆ ಮತ ಎಣಿಕೆ ಕಾರ್ಯ ನಿರಾತಂಕವಾಗಿ ಸಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೀಡಿಂಗ್ ನಾಯಕರ ಓಪನಿಂಗ್ ಹೇಗಿದೆ?