Select Your Language

Notifications

webdunia
webdunia
webdunia
webdunia

ಮೀಸಲಾತಿ ವಿಚಾರದಲ್ಲಿ ಸಿಎಂ ಯಡಿಯೂರಪ್ಪನವರಿಗೆ ಹಿಂಸೆ

ಬೆಂಗಳೂರು
ಬೆಂಗಳೂರು : ಮೀಸಲಾತಿಗಾಗಿ ಸಿಎಂ ಯಡಿಯೂರಪ್ಪನವರಿಗೆ ಹಿಂಸೆ. ಸಿಎಂಗೆ ಕೊಡ್ತೀರೋ ಹಿಂಸೆ ನೋಡಿದ್ರೆ ಅಯ್ಯೋ ಅನ್ನಿಸುತ್ತೆ ಎಂದು ವೀರಶೈವ ಲಿಂಗಾಯುತ ಅಭಿವೃದ್ಧಿ ನಿಗಮ ಅಧ್ಯಕ್ಷ ಪರಶಿವಯ್ಯ ಹೇಳಿದ್ದಾರೆ.

ವೀರಶೈವ ಲಿಂಗಾಯತ ಸಭೆಯಲ್ಲಿ ಮಾತನಾಡಿದ ಅವರು, ಒಂದೆಡೆ ಕುರುಬರು, ಮತ್ತೊಂದು ಕಡೆ ವಾಲ್ಮೀಕಿ ಗಳು, ಇನ್ನೊಂದೆಡೆ ಪಂಚಮಸಾಲಿ ವೀರಶೈವರು ಹಿಂಸೆ ನೀಡುತ್ತಿದ್ದೇವೆ. ಆದರೆ ಈ ಹಿಂಸೆಯ ನಡುವೆಯೂ ಸಿಎಂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸಿಎಂ ಹುದ್ದೆ ವೈಭವೋಪೇತ, ಮುಳ್ಳಿನ ಹಾಸಿಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಮಗಳ ಮದುವೆ: ಇದ್ದಲ್ಲಿಂದಲೇ ಆಶೀರ್ವದಿಸಿ ಎಂದ ಡಿಕೆ ಶಿವಕುಮಾರ್