Select Your Language

Notifications

webdunia
webdunia
webdunia
webdunia

ಲಸಿಕೆ ಕೊರತೆ ಒಪ್ಪಿಕೊಂಡ ಆಯುಕ್ತ,,!

ಲಸಿಕೆ ಕೊರತೆ ಒಪ್ಪಿಕೊಂಡ ಆಯುಕ್ತ,,!
bangalore , ಶುಕ್ರವಾರ, 2 ಜುಲೈ 2021 (20:45 IST)
ಬೆಂಗಳೂರು ನಗರದಲ್ಲಿ‌ಪ್ರತಿದಿನ  ಲಸಿಕೆ ಹಾಕಿಸಿಕೊಳ್ಳಲು ಜನರು‌ಸಾಲು‌ಗಟ್ಟಿ ನಿಲ್ಲುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.ಒಂದು‌ಕಡೆ ಸರ್ಕಾರ ಲಸಿಕೆ ಯ ಕೊರತೆಯಿಲ್ಲ‌ಎನ್ನುತ್ತಿದ್ದರೆ  ಮತ್ತೊಂದು‌ಕಡೆ ಇಂದು ಬೆಳಿಗ್ಗೆ ಬಿ.ಬಿ.ಎಂ.ಪಿ ಆಯುಕ್ತ ಗೌರವಗುಪ್ತ ಬಿ.ಬಿ.ಎಂ.ಪಿ ಯಲ್ಲಿ ಲಸಿಕೆಯ ಕೊರತೆಯಿದೆ.ಪ್ರತಿದಿನ 1 ವರೆ ಲಕ್ಷ ಲಸಿಕೆ ಬೇಡಿಕೆಯಿದೆ.ಆದ್ರೆ ನಮಗೆ ಬರುತ್ತಿರುವುದು 40 ಸಾವಿರ ಮಾತ್ರ.ಎಂದು ಸುದ್ದಿಗಾರರಿಗೆ ತಿಳಿಸಿದರು.
ಕಾಲೇಜು ಗಳಲ್ಲಿ ವಿದ್ಯಾರ್ಥಿಗಳಿಗೆ ನೆಗೆಟಿವ್ ವರದಿ‌ಇದ್ದರೆ ಮಾತ್ರ ಪ್ರವೇಶ ಎಂಭ ನಿಯಮ ಜಾರಿಗೆ ತಂದಿಲ್ಲ. ಎಂದು‌ ದೃಡಿಕರಿಸಿದರು. ಇಲ್ಲಿಯವರೆಗೆ 61 ಕಾಲೇಜ್ ವಿದ್ಯಾರ್ಥಿಗಳಿಗೆ ‌ಲಸಿಕೆ ಹಾಕಲಾಗಿದೆ ಎಂದು‌ ಮಾಹಿತಿ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಎಂಎಸ್‌ಎಂಇ ಗಳಿಗೆ ಅಗತ್ಯ ಪ್ರೋತ್ಸಾಹ