Webdunia - Bharat's app for daily news and videos

Install App

ಗಂಟೆ ಹೊಡೆಯೋ ಹಾಗಿಲ್ಲ, ತೀರ್ಥ ಸಿಗಲ್ಲ: ಇಂದಿನಿಂದ ದೇವಾಲಯ ಓಪನ್

Webdunia
ಸೋಮವಾರ, 8 ಜೂನ್ 2020 (09:01 IST)
ಬೆಂಗಳೂರು: ಕೇಂದ್ರ ಸರ್ಕಾರ ಹೊರಡಿಸಿದ ಅನ್ ಲಾಕ್ 1 ಆದೇಶದ ಅನ್ವಯ ಇಂದಿನಿಂದ ಮತ್ತಷ್ಟು ಸೇವೆಗಳಿಗೆ ವಿನಾಯಿತಿ ಸಿಗಲಿದೆ.


ಮುಖ್ಯವಾಗಿ ಹೋಟೆಲ್, ಮಾಲ್ ಗಳು, ದೇವಾಲಯಗಳನ್ನು ತೆರೆಯಲು ಇಂದಿನಿಂದ ಅನುಮತಿ ಸಿಕ್ಕಿದ್ದು, ಮತ್ತಷ್ಟು ಆರ್ಥಿಕ ಚಟುವಟಿಕೆಗಳ ಪುನರಾರಂಭವಾದಂತಾಗುತ್ತದೆ.

ಆದರೆ ಎಲ್ಲೇ ಹೋಗುವುದಿದ್ದರೂ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿರಲಿದೆ. ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಈಗಾಗಲೇ ಮಾಲ್, ಹೋಟೆಲ್, ದೇವಾಲಯಗಳು ಕೈಗೊಂಡಿವೆ. ಅದನ್ನು ಪಾಲನೆ ಮಾಡಿ ಕೊರೋನಾ ಭೀತಿ ಹೆಚ್ಚಾಗದಂತೆ ತಡೆಯುವುದು ಜನರ ಕೈಲಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments