Select Your Language

Notifications

webdunia
webdunia
webdunia
webdunia

ರಾಜ್ಯದ ಮತ್ತೊಬ್ಬ ಸ್ವಾಮಿಜಿಯ ಅನೈತಿಕ ಸಂಬಂಧ ಬಯಲು

ರಾಜ್ಯದ ಮತ್ತೊಬ್ಬ ಸ್ವಾಮಿಜಿಯ ಅನೈತಿಕ ಸಂಬಂಧ ಬಯಲು
ಬಾಗಲಕೋಟೆ , ಭಾನುವಾರ, 3 ಸೆಪ್ಟಂಬರ್ 2017 (13:31 IST)
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಚನೂರು ಗ್ರಾಮದ ಮಾದುಲಿಂಗ ಸ್ವಾಮೀಜಿ ಅನೈತಿಕ ಸಂಬಂಧ ಫೋನ್ ಸಂಭಾಷಣೆಯಲ್ಲಿ ಬಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಾದುಲಿಂಗ ಸ್ವಾಮಿಜಿ ಮಹಿಳೆಯೊಂದಿಗೆ ಮಾತನಾಡುತ್ತಿರುವ ಅಶ್ಲೀಲ ಆಡಿಯೋ ಇದೀಗ ಬಹಿರಂಗವಾಗಿದೆ. ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ಬಹಿರಂಗವಾಗಿದೆ.
 
ಮಹಿಳೆಯರ ಪಾಲಿಗೆ ದೈವಾಂಶ ಸಂಭೂತನಾಗಿರುವ ಮಾದುಲಿಂಗ ಸ್ವಾಮಿಜಿ, ಕಾಮದಾಟ ಫೋನ್ ಸಂಭಾಷಣೆಯಲ್ಲಿ ಡಿಂಗ್ ಡಾಂಗ್ ಬಯಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗಡೆ