Select Your Language

Notifications

webdunia
webdunia
webdunia
webdunia

ಮಠಕ್ಕೆ ಮರಳಿದ ಉಡುಪಿ ವಿಶ್ವೇಶತೀರ್ಥ ಶ್ರೀಗಳು

ಮಠಕ್ಕೆ ಮರಳಿದ ಉಡುಪಿ ವಿಶ್ವೇಶತೀರ್ಥ ಶ್ರೀಗಳು
ಉಡುಪಿ , ಶನಿವಾರ, 28 ಡಿಸೆಂಬರ್ 2019 (21:25 IST)
ಅನಾರೋಗ್ಯದಿಂದಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಉಡುಪಿ ಶ್ರೀಗಳು ಶ್ರೀಮಠಕ್ಕೆ ಮರಳಲಿದ್ದಾರೆ.

ಉಸಿರಾಟದಲ್ಲಿ ತೊಂದರೆಯುಂಟಾದ ಕಾರಣದಿಂದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆರೋಗ್ಯದಲ್ಲಿ ಸ್ಥಿರತೆ ಕಂಡುಬಂದರೂ, ಚೇತರಿಕೆ ಕಂಡುಬರುತ್ತಿಲ್ಲ. ಹೀಗಾಗಿ ಮಠಕ್ಕೆ ಶಿಫ್ಟ್ ಮಾಡಲಾಗುತ್ತಿದೆ.

ಭಕ್ತರು ಸಧ್ಯಕ್ಕೆ ಮಠಕ್ಕೆ ಬರೋದು ಬೇಡ ಶ್ರೀಮಠದ ಸ್ವಾಮೀಜಿಗಳು ಮನವಿ ಮಾಡಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಯನ್ನು ಕೆಡಿಸಲು ಮುಂದಾದ ಕಾಮುಕನಿಗೆ ಬಿತ್ತು ಗೂಸಾ