ರೈಲ್ವೆ ಪೊಲೀಸರಿಂದ ಟ್ರಾವೆಲರ್ ಟಿಕೆಟ್ ಎಕ್ಸಾಮಿನರ್ ಬಂಧನ ಪ್ರಕರಣ ಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್

Webdunia
ಸೋಮವಾರ, 27 ಮಾರ್ಚ್ 2023 (14:43 IST)
ಕೆ.ಆರ್.ಪುರಂ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಚೆಕ್ ಮಾಡ್ತಿದ್ದ TTE ಸಂತೋಷ್ ಮೇಲೆ ಬಂಗಾಳ ಮೂಲದ ಪಿಯಾಲಿ ಬರ್ಮನ್ ಎಂಬಾಕೆ ದೂರು ನೀಡಿದ್ದಾಳೆ.ಇನ್ನೂ TTE ಸಂತೋಷ ಸ್ವತಃ ಈ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
 
ಬ್ಯಾಗ್ ನಲ್ಲಿ ಟಿಕೆಟ್ ಇದೆ ತೋರಿಸ್ತೀನಿ ಎಂದು ಮಹಿಳೆ ಪಿಯಾಲಿ ಬರ್ಮಲ್ ಹೇಳಿದ್ರು.ಅದರೆ ಪಿಯಾಲಿ ಬರ್ಮಲ್ ಬಳಿ ಯಾವುದೇ ಟಿಕೆಟ್ ಇರಲಿಲ್ಲ.ಸ್ನೇಹಿತರ ಜೊತೆ ಗುಂಪಿನಲ್ಲಿ ಮಹಿಳೆ ಬಂದಿದ್ದಳು.KJM ಬಳಿ ( ಕೃಷ್ಣರಾಜಪುರ ರೈಲು ನಿಲ್ದಾಣ) ಬಳಿ ಪಿಯಾಲಿ ಬರ್ಮಲ್ ಮೊದಲು ಇಳಿದುಕೊಂಡಿದ್ದಾರೆ.ನಂತರದಲ್ಲಿ ಕೆ.ಆರ್.ಪುರಂ ರೈಲ್ವೆ ನಿಲ್ದಾಣದಲ್ಲಿ TTE ಸಂತೋಷ್ ಟಿಕೆಟ್ ಚೆಕ್ ಮಾಡ್ತಿದ್ದ.ಸಂತೋಷ್ ಗೆ ಯಾವುದೇ ಕುಡಿಯುವ ಅಭ್ಯಾಸ ಇಲ್ಲ ಆದರೆ ಕೆಲವು ವರ್ಷಗಳ ಹಿಂದೆ ಆಕ್ಸಿಡೆಂಟ್ ಅದ ಕಾರಣದಿಂದ ಗಲಾಟೆ ಅಥವಾ ಟೆನ್ಶನ್ ಆದಾಗ ಸಂತೋಷ್ ಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ.ಇನ್ನೂ ‌ಈ ಪ್ರಕರಣ ಸಂಬಂಧ ದಂಡು ರೈಲ್ವೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ.ಕುಡಿದು ಅಸಭ್ಯ ವರ್ತನೆ ಮಾಡಿದ್ದಾರೆಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾಳೆ ಎಂದು ಟಿಟಿಇ ಸಂತೋಷ್ ಸ್ಪಷ್ಟನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿತ್ವಾ ಚಂಡಮಾರುತ, ದೇಶದ ಈ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಣೆ

ಸಿದ್ದರಾಮಯ್ಯ, ಶಿವಕುಮಾರ್ ಬ್ರೇಕ್‌ಫಾಸ್ಟ್ ಭೇಟಿ ಬಗ್ಗೆ ಡಿಕೆ ಸುರೇಶ್ ಸ್ಪೋಟಕ ಹೇಳಿಕೆ

ಭ್ರಾತೃತ್ವ ಬೇರೂರಿರುವ ಭಾರತದಲ್ಲಿ ವಿವಾದ ತರವಲ್ಲ: ಮೋಹನ್ ಭಾಗವತ್

ಇವಳೆಂಥಾ ಮಗಳು, ಹೊತ್ತು ಹೆತ್ತು ಸಾಕಿದ ತಾಯಿ ಮೇಲೆಯೇ ಮಗಳ ದರ್ಪ

ದಿತ್ವಾ ಚಂಡಮಾರುತ, ಲಕ್ಷ ಮಂದಿಗೆ ಊಟ, ವಸತಿ ವ್ಯವಸ್ಥೆ ಮಾಡಿದ ತಮಿಳುನಾಡು ಸರ್ಕಾರ

ಮುಂದಿನ ಸುದ್ದಿ
Show comments