Webdunia - Bharat's app for daily news and videos

Install App

ಇಂದು ನಾಳೆ ನಗರದಲ್ಲಿ ಹಲವೆಡೆ ವಿದ್ಯುತ್‌ ವ್ಯತ್ಯಯ

Webdunia
ಶನಿವಾರ, 9 ಡಿಸೆಂಬರ್ 2023 (14:21 IST)
ಇಂದು ಬೆಸ್ಕಾಂ ಇಂದ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಮಾಡಲಾಗುತ್ತೆ ಹೀಗಾಗಿ ಇಂದು ನಾಳೆ ನಗರದಲ್ಲಿ ಹಲವೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ.9 ಮತ್ತು 10ನೇ ತಾರೀಕು ನಗರದಲ್ಲಿ ಕೆಲವುಕಡೆ ವಿದ್ಯುತ್ ಕಡಿತವಾಗಲಿದೆ.ಬೆಸ್ಕಾಂ ನಿಂದ ನಗರದಲ್ಲಿನ ಟ್ರಾಫಾರ್ಮರ್ ಮತ್ತು ವಿದ್ಯುತ್ ಕೇಬಲ್ ಗಳು ಸರಿಪಡಿಸ್ಲಾಗುತ್ತೆ .ಬೆಸ್ಕಾಂ ನಿಂದ ನಗರದ ಹಲವು  ಏರಿಯಾಗಳಲ್ಲಿ ಕಾಮಗಾರಿ ಹಮ್ಮಿಕಳ್ಳಲಾಗಿದೆ.

ಇನಹಳ್ಳಿ, ಸೀಬಾರ, ಸಿದ್ದವನದುರ್ಗ, ಮಾದನಾಯಕನಹಳ್ಳಿ, ಯಲವರ್ತಿ, ಕಲ್ಲಹಳ್ಳಿ, ದ್ಯಾವನಹಳ್ಳಿ, ತೋಪುರಲಿಗೆ, ಡಿ.ಕೆ.ಹಟ್ಟಿ, ಜೆ.ಎನ್.ಕೋಟೆ, ನೇರನಹಳ್ಳಿ, ಕಳ್ಳಿಕೊಪ್ಪ, ಸಜ್ಜನಕೆರೆ, ಹೆಗ್ಗೆರೆ, ಎಮ್ಮೆಹಟ್ಟಿ, ಹುಪನೂರು, ಕೋಲಾಲ್,ಸೇರಿದಂತೆ ಹಲವೆಡೆ ಕಾಮಗಾರಿ ನಡೆಯಲಿದೆ . ಹಲವು ಕಾಮಗಾರಿ ಹಿನ್ನಲೆ ವಿದ್ಯುತ್ ಕಡಿತ ಗೊಳಿಸಲಾಗುತ್ತೆ ಸಾರ್ವಜನಿಕರು ಸಹಕರಿಸುವತೆ ಬೆಸ್ಕಾಂ ಮನವಿ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್ ಎಸ್ಎಸ್ ಹೊಗಳಿದ್ದಕ್ಕೆ ಸಿದ್ದರಾಮಯ್ಯ ಸಿಟ್ಟು

ನನ್ನನ್ನು ಕೆಳಗಿಳಿಸಲು ದೆಹಲಿಯಲ್ಲಿ ವ್ಯವಸ್ಥಿತವಾದ ಸಂಚು ನಡೆದಿದೆ: ಕೆಎನ್‌ ರಾಜಣ್ಣ ‌ಕಿಡಿ

ಸ್ವಾತಂತ್ರ್ಯ ದಿನಾಚರಣೆಯಂದೆ ಮಹಿಳೆಯರಿಗೆ ಭರ್ಜರಿ ಗಿಫ್ಟ್‌ ನೀಡಿದ ಆಂಧ್ರ ಸಿಎಂ

ತಿರುನೆಲ್ವೇಲಿಯಿಂದ ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಬೆಂಗಳೂರು ಸ್ಪೋಟ: 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments