Webdunia - Bharat's app for daily news and videos

Install App

ಇಂದು ನಾಳೆ ನಗರದಲ್ಲಿ ಹಲವೆಡೆ ವಿದ್ಯುತ್‌ ವ್ಯತ್ಯಯ

Webdunia
ಶನಿವಾರ, 9 ಡಿಸೆಂಬರ್ 2023 (14:21 IST)
ಇಂದು ಬೆಸ್ಕಾಂ ಇಂದ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಮಾಡಲಾಗುತ್ತೆ ಹೀಗಾಗಿ ಇಂದು ನಾಳೆ ನಗರದಲ್ಲಿ ಹಲವೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ.9 ಮತ್ತು 10ನೇ ತಾರೀಕು ನಗರದಲ್ಲಿ ಕೆಲವುಕಡೆ ವಿದ್ಯುತ್ ಕಡಿತವಾಗಲಿದೆ.ಬೆಸ್ಕಾಂ ನಿಂದ ನಗರದಲ್ಲಿನ ಟ್ರಾಫಾರ್ಮರ್ ಮತ್ತು ವಿದ್ಯುತ್ ಕೇಬಲ್ ಗಳು ಸರಿಪಡಿಸ್ಲಾಗುತ್ತೆ .ಬೆಸ್ಕಾಂ ನಿಂದ ನಗರದ ಹಲವು  ಏರಿಯಾಗಳಲ್ಲಿ ಕಾಮಗಾರಿ ಹಮ್ಮಿಕಳ್ಳಲಾಗಿದೆ.

ಇನಹಳ್ಳಿ, ಸೀಬಾರ, ಸಿದ್ದವನದುರ್ಗ, ಮಾದನಾಯಕನಹಳ್ಳಿ, ಯಲವರ್ತಿ, ಕಲ್ಲಹಳ್ಳಿ, ದ್ಯಾವನಹಳ್ಳಿ, ತೋಪುರಲಿಗೆ, ಡಿ.ಕೆ.ಹಟ್ಟಿ, ಜೆ.ಎನ್.ಕೋಟೆ, ನೇರನಹಳ್ಳಿ, ಕಳ್ಳಿಕೊಪ್ಪ, ಸಜ್ಜನಕೆರೆ, ಹೆಗ್ಗೆರೆ, ಎಮ್ಮೆಹಟ್ಟಿ, ಹುಪನೂರು, ಕೋಲಾಲ್,ಸೇರಿದಂತೆ ಹಲವೆಡೆ ಕಾಮಗಾರಿ ನಡೆಯಲಿದೆ . ಹಲವು ಕಾಮಗಾರಿ ಹಿನ್ನಲೆ ವಿದ್ಯುತ್ ಕಡಿತ ಗೊಳಿಸಲಾಗುತ್ತೆ ಸಾರ್ವಜನಿಕರು ಸಹಕರಿಸುವತೆ ಬೆಸ್ಕಾಂ ಮನವಿ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments