Select Your Language

Notifications

webdunia
webdunia
webdunia
webdunia

ಇಂದು ಬಿಜೆಪಿಯಿಂದ ಜನಾಶೀರ್ವಾದ ಯಾತ್ರೆ

ಇಂದು ಬಿಜೆಪಿಯಿಂದ ಜನಾಶೀರ್ವಾದ ಯಾತ್ರೆ
bangalore , ಶುಕ್ರವಾರ, 24 ಸೆಪ್ಟಂಬರ್ 2021 (21:44 IST)
ಪಂಡಿತ್ ದಿನದಯಾಳ್ ಉಪಾಧ್ಯಾಯ ಅವರ ಜಯಂತಿ ಅಂಗವಾಗಿ ಜನಾಶೀರ್ವಾದ ಯಾತ್ರೆ.ಕಲಬುರಗಿ ವ್ಯಾಪ್ತಿಯ ಆಳಂದ ತಾ.ಮಾದನ ಹಿಪ್ಪರಗಾ ದಾಳಿ ಜನಾಶೀರ್ವಾದ ಯಾತ್ರೆ.ಜನಾಶೀರ್ವಾದ ಯಾತ್ರೆಗೂ ಮೊದಲು 9 ಗಂಟೆಯ ಆಳಂದ ಪಟ್ಟಣದಲ್ಲಿ ಬೈಕ್ ರ್ಯಾಲಿ .ನಗರದ ತಹಶಿಲ್ದಾರ ಕಚೇರಿಯಿಂದ ಜನಸಮೂಹದ ವಾಹನ ರ್ಯಾಲಿ 
ರ್ಯಾಲಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಮುರುಗೇಶ ನಿರಾಣಿ ಭಾಗಿ 12 ಗಂಟೆ ಮಾದನ ಹಿಪ್ಪರಗಾ ನಡುವಿನ ಜನಾಶೀರ್ವಾದ ಯಾತ್ರೆ, ಬಹಿರಂಗ ಸಭೆ

Share this Story:

Follow Webdunia kannada

ಮುಂದಿನ ಸುದ್ದಿ

6ರಿಂದ 12ನೇ ತರಗತಿವರೆಗೆ ಶಾಲಾ-ಕಾಲೇಜುಗಳಲ್ಲಿ ಶೇ.100ರಷ್ಟು ಹಾಜರಾತಿಗೆ ಅನುಮತಿ