Webdunia - Bharat's app for daily news and videos

Install App

ಸಿಎಂ ಆಗ್ತೀನಿ ಅಂದಿದ್ದ ಶ್ರೀರಾಮುಲು ರೀಲು ಬಿಟ್ಟಿದ್ದು ಯಾರಿಗೆ?

Webdunia
ಗುರುವಾರ, 21 ನವೆಂಬರ್ 2019 (20:44 IST)
ಸಚಿವ ಬಿ. ಶ್ರೀರಾಮುಲು ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.

ಮಾಜಿ ಶಾಸಕ ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯಗೆ ಪಂಥಾಹ್ವಾನ ನೀಡಿದ್ದ ಶ್ರೀರಾಮುಲು ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ  ಸಿದ್ದರಾಮಯ್ಯ ಮೇರು ಪರ್ವತವಿದ್ದ ಹಾಗೆ.

ಶ್ರೀರಾಮುಲು ಕಳೆದ ಚುನಾವಣೆಯಲ್ಲಿ ಟಿಕೆಟ್ ಕೊಡ್ತೇನೆಂದು ಕೈ ಬಿಟ್ಟರು. ನಾನೇ ಸಿಎಂ, ಡಿಸಿಎಂ ಆಗ್ತೀನಿ ಅಂತ ಸುಳ್ಳು ಹೇಳಿದ್ದ. ಇವರ ರಕ್ತದಲ್ಲಿ ಬರಿ ಸುಳ್ಳು ಇದೆ. 7.5 % ಮೀಸಲಾತಿ ಕೊಡ್ತೀನಿ ಅಂತ ರಕ್ತದಲ್ಲಿ ಬರೆದು ಕೊಡ್ತೀನಿ ಅಂದಿದ್ದ. ಆದರೆ ಇವನು ನಮ್ಮ ಜಾತಿ ಅಲ್ಲ  ಬಂದು ಜಾತಿ ಸರ್ಟಿಫಿಕೆಟ್ ತಗಂಡ್ರು.

ನಾಯಕ ಸಮಾಜಕ್ಕೆ ಮೊಸ ಮಾಡಿದ್ರು. ಬರಿ ಸುಳ್ಳು ಹೇಳ್ತೀಯಲ್ಲಪ್ಪ ಪರ್ಸೆಂಟೇಜ್ ಕೆಲ್ಸ ಮಾಡ್ತೀಯಾ? ಅಂತ ರೇಗಿದ್ರು.
ತಾಕತ್ ಇದ್ರೆ ರಾಜೀನಾಮೆ ಕೊಟ್ಟು ಬಾ ನನ್ನ ಮುಂದೆ ಗೆಲ್ಲು. ಬಿ ಶ್ರೀರಾಮುಲು ಅಂದ್ರೆ ಬೋಯಾ ಶ್ರೀರಾಮುಲು ಅಂತ ಜರಿದ್ರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments