Select Your Language

Notifications

webdunia
webdunia
webdunia
webdunia

ನಟಿ ಹರಿಪ್ರಿಯಾ ಹೊಸ ಸಾಥ್ ನೀಡಿದ್ದು ಯಾರಿಗೆ?

ನಟಿ ಹರಿಪ್ರಿಯಾ ಹೊಸ ಸಾಥ್ ನೀಡಿದ್ದು ಯಾರಿಗೆ?
ಬೆಂಗಳೂರು , ಭಾನುವಾರ, 18 ಆಗಸ್ಟ್ 2019 (20:09 IST)
ಚಿತ್ರನಟಿ ಹರಿಪ್ರಿಯ ಸಾಥ್ ನೀಡಿರೋ ವಿಷಯ ಈಗ ಸದ್ದು ಮಾಡಲಾರಂಭಿಸಿದೆ.

ಕಾವೇರಿ ನದಿಯನ್ನು ರಕ್ಷಣೆ ಮಾಡೋದಕ್ಕೋಸ್ಕರ ಹಾಗೂ ಅದನ್ನು ಉಳಿಸಿಕೊಳ್ಳುವುದಕ್ಕಾಗಿ ಶುರುಮಾಡಿರೋ ಕಾವೇರಿ ಕೂಗು ಆಂದೋಲನಕ್ಕೆ ನಟಿ ಹರಿಪ್ರಿಯಾ ಸಾಥ್ ನೀಡಿದ್ದಾರೆ.  

webdunia
ಕಾವೇರಿ ನದಿಯನ್ನು ಸಂರಕ್ಷಿಸಲು ಅನೇಕ ಕ್ರಮ ಕೈಗೊಳ್ಳಬೇಕಿದೆ ಅಂದಿರೋ ನಟಿ ಹರಿಪ್ರಿಯಾ, ಇದಕ್ಕೆ ಅರಣ್ಯ ಹಾಳಾಗಿರೋದು ಸೇರಿದಂತೆ ಹಲವು ಕಾರಣಗಳಿವೆ ಅಂತ ತಿಳಿಸಿದ್ದಾರೆ.

ಕಾವೇರಿ ಕಾಲಿಂಗ್ ಅಥವಾ ಕಾವೇರಿ ಕೂಗು ಅಭಿಯಾನಕ್ಕೆ ನನ್ ಬೆಂಬಲವಿದೆ ಅಂತ ತಿಳಿಸಿರೋ ನಟಿ, ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನೀರಿನ ಬಳಕೆ ಮಾಡಬೇಕು. ಅಲ್ಲದೇ ಶುರುಮಾಡಿರೋ ಆಂದೋಲನಕ್ಕೆ ಬೆಂಬಲ ನೀಡುವಂತೆ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಸಚಿವ ಸಂಪುಟ ಪ್ರಕ್ರಿಯೆ ಪೂರ್ಣಗೊಳಿಸಿದ ಸಿಎಂ ಯಡಿಯೂರಪ್ಪ