Select Your Language

Notifications

webdunia
webdunia
webdunia
webdunia

ಮೋಜಿಗಾಗಿ ಈಜಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕರು

ಮೋಜಿಗಾಗಿ ಈಜಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕರು
ದಾವಣಗೆರೆ , ಸೋಮವಾರ, 15 ನವೆಂಬರ್ 2021 (10:43 IST)
ದಾವಣಗೆರೆ: ಜಗಳೂರು ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.

ಸೈಯರ್ (10), ಅಶ್ರಫ್ (7), ಆಸೀಫ್ (5) ಮೃತಪಟ್ಟ ದುರ್ದೈವಿಗಳು. ನವಂಬರ್ 13 ರಂದು ಘಟನೆ ನಡೆದಿದ್ದು, ಮಕ್ಕಳನ್ನು ರಕ್ಷಿಸಲು ಪ್ರಯತ್ನಪಟ್ಟರೂ ಸಾಧ‍್ಯವಾಗಲಿಲ್ಲ.

ಮೃತರ ಕುಟುಂಬಸ್ಥರಿಗೆ ಸ್ಥಳೀಯ ಶಾಸಕರು ತಲಾ 50 ಸಾವಿರ ರೂ. ಪರಿಹಾರ ಧನ ನೀಡಿದ್ದಾರೆ. ಜಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೇ ಧರ್ಮದ ಸಂಗಾತಿಯ ಆಯ್ಕೆ ವಯಸ್ಕರ ಹಕ್ಕು: ಅಲಹಾಬಾದ್ ಹೈಕೋರ್ಟ್