Webdunia - Bharat's app for daily news and videos

Install App

ಭೂಗತಲೋಕದಲ್ಲಿ ಹೆಸರು ಮಾಡಲು ಲಾಂಗ್ ಹಿಡಿದವನ ಕಥೆ ಹೀಗಾಯ್ತು

Webdunia
ಸೋಮವಾರ, 9 ಸೆಪ್ಟಂಬರ್ 2019 (14:35 IST)
ಭೂಗತ ಲೋಕ, ಪಾಪಿಗಳ ಸಾಮ್ರಾಜ್ಯದಲ್ಲಿ ಹೆಸರು ಮಾಡೋಕೆ ಅಂತ ಲಾಂಗ್ ಹಿಡಿದ ಯುವಕ ಜೈಲು ಸೇರಿದ್ದಾನೆ.

ಹಾಡ ಹಗಲಲ್ಲೇ ರೌಡಿಯಾಗಿ ಹೆಸರು ಮಾಡಬೇಕೆಂದು ಕೈಯಲ್ಲಿ ಲಾಂಗ್ ಹಿಡಿದ ಯುವಕ ಕ್ಯಾಂತಗೆರೆಯ ಗ್ರಾಮದ ನಾಗೇಶ್ ಅಂಗಡಿಯೊಂದಕ್ಕೆ ನುಗ್ಗಿದ್ದಾನೆ. ಅಂಗಡಿ ಮಾಲೀಕನ ಮೇಲೆ ದಾಳಿ ನಡೆಸಿದ್ದಾನೆ.

ನಾಗೇಶ್ ನ ಕೈಯಲ್ಲಿದ್ದ ಲಾಂಗ್ ನೋಡಿದ ಅಂಗಡಿ ಮಾಲೀಕ ಓಟ ಕಿತ್ತಿದ್ದಾನೆ.

ಮಂಡ್ಯ ನಗರದ ಜೈಲ್ ಸರ್ಕಲ್ ಹತ್ತಿರ ಈ ಘಟನೆ ನಡೆದಿದೆ. ಅಂಗಡಿ ಮಾಲೀಕ ಕೇಸ್ ದಾಖಲು ಮಾಡಿದ್ದು, ಸಿಸಿಟಿವಿ ಚಿತ್ರ ಆಧರಿಸಿ ನಾಗೇಶ್ ನನ್ನ ಪೊಲೀಸರು ಬಂಧನ ಮಾಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments