Select Your Language

Notifications

webdunia
webdunia
webdunia
webdunia

ಅಧ್ಯಕ್ಷರಾದಾಕ್ಷಣ ಅಂತ ವ್ಯತ್ಯಾಸವೇನಾಗದು- ಸಚಿವ ಸತೀಶ್‌ ಜಾರಕಿಹೊಳಿ

Satish Jarakiholi
bangalore , ಗುರುವಾರ, 16 ನವೆಂಬರ್ 2023 (20:43 IST)
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಂದ ತಕ್ಷಣ ಏನು ವ್ಯತ್ಯಾಸ ಆಗಲ್ಲ. ಮೊದಲಿನಿಂದಲೂ ಅವರ ಜತೆ ಹೆಚ್ಚಿನ ಲಿಂಗಾಯತರಿದ್ದಾರೆ. ಆದರೆ, ಮುಂದೆ ಲೋಕಸಭೆ ಚುನಾವಣೆಯಿದೆ. ಅದಾದ ಬಳಿಕ ಹಲವಾರು ಸವಾಲುಗಳು ವಿಜಯೇಂದ್ರ ಮುಂದಿವೆ. ಅವರ ಪಕ್ಷ ಅವರಿಗೆ ಯಾವ ರೀತಿ ಸಹಕಾರ ನೀಡುತ್ತದೆ ಎಂಬುದನ್ನು ಕಾದು ನೋಡ ಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭಾ ಚುನಾವಣೆ ವೇಳೆ BJP,JDS ಖಾಲಿ-ಪ್ರಿಯಾಂಕ್ ಖರ್ಗೆ