Webdunia - Bharat's app for daily news and videos

Install App

ಕಾವೇರಿ ನೀರಿನ ವಿಚಾರವಾಗಿ ಸ್ವಲ್ಪ ಗಲಾಟೆ ನಡೆಯುತ್ತಿದೆ-ಡಿಕೆಶಿ

Webdunia
ಶುಕ್ರವಾರ, 8 ಸೆಪ್ಟಂಬರ್ 2023 (16:01 IST)
ಕುಮಾರಸ್ವಾಮಿ-ಯೋಗೇಶ್ವರ್ ಒಗ್ಗಟ್ಟು ವಿಚಾರವಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಒಳ್ಳೆಯದಾದಲಿ, ಚೆನ್ನಾಗಿರಲಿ.ಅಶೋಕಣ್ಣ -ಕುಮಾರಣ್ಣ ಚುನಾವಣೆ ಮಾಡ್ಲಿಲ್ವ?ಅವರ ಸಿದ್ದಾಂತ ಹೇಗೆ ವರ್ಕೌಟ್ ಆಗುತ್ತೋ ನೋಡಬೇಕುದೇವೇಗೌಡರ ಐಡಿಯಾಲಜಿ,ಅವರ ಪಾರ್ಟಿ ,ಅವರ ಪಕ್ಷ, ಶಾಸಕರು ಉಳಿತಾರೋ ಗೊತ್ತಿಲ್ಲ.ಅವರ ಪಕ್ಷದ ಬಗ್ಗೆ ಮಾತನಾಡಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.ದೇವೇಗೌಡ-ಅಮಿತ್ ಶಾ ಭೇಟಿ ವಿಚಾರವಾಗಿ ನಮ್ಮ ಅಭ್ಯಂತರ ಇಲ್ಲ, ಇದು ಹೊಸದೇನೂ ಅಲ್ಲ ಅವರಿಗೆ ಶುಭವಾಗಲಿ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.
 
ಕಾವೇರಿ ನದಿ ನೀರು ಹಂಚಿಕೆ ವಿವಾದವಾಗಿ ನಾವು ಮಳೆ‌ ನೋಡುತ್ತಿದ್ದೇವೆ ನೀರು ನಿಲ್ಲಿಸಬೇಕು.ಸ್ವಲ್ಪ‌ ಗಲಾಟೆ ನಡೆಯುತ್ತಿದೆ,ಒಳ ಹರಿವು ಬರ್ತಿಲ್ಲ.ನೀರು ಬಿಡುವಂತೆ ಕೋರ್ಟ್ ಆದೇಶ ಕೊಟ್ಟಿದೆ .ಏನೇ ಆಗಲೀ ರೈತರ ರಕ್ಷಣೆ ಆಗಬೇಕು.ಕುಡಿಯುವ ನೀರಿನ ರಕ್ಷಣೆ ಮಾಡಬೇಕು.ತಮಿಳು ನಾಡಿನವರು ಕ್ರಾಪ್ಟ್ ಮಾಡಿಕೊಳ್ತಿದ್ದಾರೆ.ಅವರು ಪ್ಲಾನ್ ಮಾಡಿಕೊಳ್ಳಬೇಕು ಅದು ಅವರ ತಪ್ಪು.ನೀರೇ ಇಲ್ಲ,ಒಳ ಹರಿವು ಇಲ್ಲ.ನಮ್ಮ ಪ್ರಯಾರಿಟಿ ಕುಡಿಯುವ ನೀರಿಗೆ ಇದೆ.ಅದಕ್ಕೆ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
 
ನೀರಿನ ಬಗ್ಗೆ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮೇಕೆದಾಟು ಮಹಾದಾಯಿಗೆ, ಪರ್ಮಿಶನ್ ಕೊಡಿಸಲಿ ಕೇಂದ್ರದಿಂದ ಅವರು ಅನುಮತಿ ಕೊಡಿಸಲಿ.ವಿರೋಧ ಪಕ್ಷದ ನಾಯಕನ್ನು ಮಾಡಲಿಕ್ಕೇ ಆಗಲಿಲ್ಲ.ಗ್ಯಾರಂಟಿ ಯೋಜನೆಗಳು‌ ಜಾರಿಗೆ ಬಂದಿವೆ.ಅದಕ್ಕೆ ಅವರಿಗೆ ಸಹಿಸಲಿಕ್ಕೆ ಆಗ್ತಿಲ್ಲ.ನೂರು‌ ದಿನಗಳಲ್ಲಿ ಅಭಿವೃದ್ಧಿ ಮಾಡಿದ್ವಿ. ದೇಶದಲ್ಲಿ ಇಂತಹ ಪಕ್ಷ ಇದ್ದೀಯಾ?ಪ್ರತಿಭಟನೆ ಮಾಡುವುದಾದ್ರೆ ಮಾಡಲಿ ಬಿಡಿ,ವಿಪ್ರೊಂ ಸಂಸ್ಥೆಯ ಮುಖ್ಯಸ್ಥರ ಭೇಟಿ ವಿಚಾರ ವಿಪ್ರೋ ಸಂಸ್ಥೆ ದೇಶದ ಆಸ್ತಿ.ಸುಮಾರು ಉದ್ಯೋಗ ಸೃಷ್ಟಿ ಮಾಡಿದೆ.ಸರ್ಕಾರಕ್ಕೆ ಬರ್ಡನ್ ಕಡಿಮೆಯಾಗ್ತಿದೆ.ನಾವು ಅವರಿಗೆ ಎಲ್ಲಾ ಸಹಕಾರ ನೀಡ್ತೇವೆ.ನಾನು ಸಂಪೂರ್ಣ ಸಹಕಾರ ಕೊಡುತ್ತೇನೆ.ಗ್ರಾಮೀಣ ಶಿಕ್ಷಣದ ಬಗ್ಗೆ ಅವರ ಸಹಕಾರವಿದೆ.ನಾವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡ್ತೇವೆ.ಇನ್ನೂ ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋದಿಸಿ ಬಂದ್ ವಿಚಾರವಾಗಿ ಇದೊಂದು ರಾಜಕೀಯ ಕಾರಣದ ಬಂದ್ ,ಕಾಲೇಜು ಕುಮಾರಸ್ವಾಮಿ  ಬಜೆಟ್ ನಲ್ಲಿ ‌ಪಾಸ್ ಆಗಿತ್ತು.ಭೂಮಿ‌ಪೂಜೆ ವೇಳೆ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರವಾಯ್ತು.ರಾಮನಗರಕ್ಕೂ ಮೆಡಿಕಲ್ ಕಾಲೇಜು ಬೇಕು.ಆದ್ರೆ ರಾಜಕೀಯದಿಂದ  ಬಂದ್ ಕರೆಯುತ್ತಿದ್ದಾರೆ.ಜನರ ಮದ್ಯೆ ಜಗಳ ತಂದಿಡುವ ಕೆಲಸ ಮಾಡ್ತಿದ್ದಾರೆ.ಕುಮಾರಸ್ವಾಮಿ ಏನ್ ದಡ್ರಾ..? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ಪಾಕ್‌ಗೆ ಸಹಾಯ ಮಾಡಿದ್ದಕ್ಕೆ ಟರ್ಕಿಗೆ ತಕ್ಕ ಉತ್ತರ ಕೊಟ್ಟ ಭಾರತ

ಭಯೋತ್ಪಾದಕರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನು ಕಳುಹಿಸಿದೆವು: ಸೋಫಿಯಾ ಖುರೇಷಿ ವಿರುದ್ಧದ ವಿಜಯ್ ಶಾ ಹೇಳಿಕೆಗೆ ಆಕ್ರೋಶ

ಮೂಕ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಅರೋಪ, ನ್ಯಾಯಕ್ಕಾಗಿ ಶವವಿಟ್ಟು ಪ್ರತಿಭಟನೆ

ಅರುಣಾಚಲ ಪ್ರದೇಶದ ಮೇಲೆ ಹಕ್ಕು ಚಲಾಯಿಸಲು ಬಂದ ಚೀನಾಗೆ ಖಡಕ್‌ ಉತ್ತರ ಕೊಟ್ಟ ಭಾರತ

ಭಾರತದ ಮೇಲಿನ ದಾಳಿಗೆ ಪಾಕ್‌ಗೆ ಸಹಾಯ ಮಾಡಿದ ಟರ್ಕಿ, ಕಳುಹಿಸಿದ ಡ್ರೋನ್‌ಗಳ ಲೆಕ್ಕಾ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments