Select Your Language

Notifications

webdunia
webdunia
webdunia
webdunia

ರಜೆಗೆ ಬಂದ ಯೋಧ ಬಾರದ ಲೋಕಕ್ಕೆ ತೆರಳಿದ

ರಜೆಗೆ ಬಂದ ಯೋಧ ಬಾರದ ಲೋಕಕ್ಕೆ ತೆರಳಿದ
ಕೇರಳ , ಮಂಗಳವಾರ, 13 ಆಗಸ್ಟ್ 2019 (13:51 IST)
ಅವರು ದೇಶವನ್ನು ಕಾಯುವ ಯೋಧ. ರಜೆ ಅಂತ ತಮ್ಮ ಊರಿಗೆ ಬಂದಿದ್ದರು. ಆದರೆ ರಜೆ ಮುಗಿಸಿ ತೆರಳಬೇಕಿದ್ದ ಯೋಧ ತನ್ನ ಕುಟುಂಬದ ಸದಸ್ಯರೊಂದಿಗೆ ಬಾರದ ಲೋಕಕ್ಕೆ ಹೋಗಿದ್ದಾರೆ.

ರಜೆ ಮೇಲೆ ಬಂದಿದ್ದ ಯೋಧನೊಬ್ಬ ತನ್ನ ಕುಟುಂಬದವರೊಂದಿಗೆ ಭೂಕುಸಿತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ಈ ದುರ್ಘಟನೆ ಸಂಭವಿಸಿದೆ.

ತನ್ನ ಸಹೋದರಿಯ ನಿಶ್ಚಿತಾರ್ಥಕ್ಕೆ ಅಂತ ಬಂದಿದ್ದ ಯೋಧ ಭೂಕುಸಿತಕ್ಕೆ ಬಲಿಯಾಗಿದ್ದಾನೆ. ಯೋಧನ ಕುಟುಂಬದ ಜನರು ಸೇರಿದಂತೆ ಒಟ್ಟು 60 ಕ್ಕೂ ಹೆಚ್ಚು ಮಂದಿ ಭೂಕುಸಿತಕ್ಕೆ ಬಲಿಯಾಗಿದ್ದಾರೆ.

ಮಣ್ಣಿನಡಿ ಸಿಲುಕಿರೋ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಹದಲ್ಲಿ ಸಿಲುಕಿದ ಪ್ರಾಣಿಗಳಿಗೆ ನೆರವಾದ ನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್