Select Your Language

Notifications

webdunia
webdunia
webdunia
webdunia

ರೋಬೋಟ್ ತಂದು ಕೊಡ್ತು ಕಳೆದಿದ್ದ ಚಿನ್ನದ ಸರ

ರೋಬೋಟ್ ತಂದು ಕೊಡ್ತು ಕಳೆದಿದ್ದ ಚಿನ್ನದ ಸರ
ಮಂಡ್ಯ , ಭಾನುವಾರ, 8 ಸೆಪ್ಟಂಬರ್ 2019 (19:39 IST)
ಕಳೆದುಹೋಗಿದ್ದ ಚಿನ್ನದ ಸರವನ್ನು ರೋಬೋಟ್ ತಂದು ಕೊಟ್ಟ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಕತ್ತರಘಟ್ಟದ ಕೆರೆಯಲ್ಲಿ ಗಣಪತಿ ವಿಸರ್ಜನೆ ವೇಳೆ ಕಳೆದುಹೋಗಿತ್ತು ಸುಮಾರು 22 ಗ್ರಾಂ ಚಿನ್ನದ ಸರ.
ರೋಬೋಟ್ ಕೆರೆಯಲ್ಲಿನ ಚಿನ್ನದ ಸರವನ್ನು ತಂದು ಕೊಟ್ಟಿದೆ. ಮಂಜೇಗೌಡರವರು ರೋಬೋಟ್ ಯಂತ್ರ ಬಳಸಿ  ಕೆರೆಯಲ್ಲಿದ್ದ ಚಿನ್ನದ ಸರವನ್ನ ಪತ್ತೆಹಚ್ಚಿದ್ದಾರೆ.

ನೂತನ ಸಾಹಸ ಕಾರ್ಯ ಮಾಡಿದ ಮಂಜೇಗೌಡರ ಕಾರ್ಯದಿಂದ ಜನತೆ ಖುಷ್ ಆಗಿದ್ದಾರೆ.
ಗಣೇಶ ಮೂರ್ತಿ ವಿಸರ್ಜನೆ ಮಾಡುವಾಗ ಪುರಸಭೆ ಸದಸ್ಯ ಲೋಕೇಶ್ ಅವರ ಚಿನ್ನದ ಸರ ಕೆರೆಯಲ್ಲಿ ಕಳೆದುಹೋಗಿತ್ತು.



Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ರಾಷ್ಟ್ರಪತಿಗಳಿಗೆ ತನ್ನ ವಾಯನೆಲೆ ಬಳಸಲು ಅನುಮತಿ ನೀಡದ ಪಾಕ್