Webdunia - Bharat's app for daily news and videos

Install App

ಮಗನ ಐಎಎಸ್, ಐಪಿಎಸ್ ಕನಸು ಕಂಡ ಪೊಷಕರೇ ಶಾಕ್..!

geetha
ಶುಕ್ರವಾರ, 12 ಜನವರಿ 2024 (14:00 IST)
ಬೆಂಗಳೂರು-ಸ್ಪರ್ಧಾತ್ಮಕ ಪರಿಕ್ಷೆಗೆ ತಯಾರಾದವನು ಕಿಡ್ನಾಪ್ ಮಾಡಿದ್ದ.ಬಿಬಿಎ ಸೀಟ್ ಕೊಡಿಸಿದ್ದಾಗಿ ಉದ್ಯಮಿಯನ್ನೇ ಯುವಕ ಅಂಡ್ ಗ್ಯಾಂಗ್ ಕಿಡ್ನಾಪ್ ಮಾಡಿದೆ.ಇದೀಗ ಕಿಡ್ನಾಪ್ ಮಾಡಿದ ಆರೋಪಿಗಳಾದ ಸಚಿನ್, ಗೌರಿಶಂಕರ್ ಬಂಧಿತರಾಗಿದ್ದು,ರಾಜಾಜಿನಗರದಲ್ಲಿ ಇದೇ ತಿಂಗಳ ೫ರಂದು ಘಟನೆ ನಡೆದಿದೆ.ಸೆಂಟ್ ಜೋಸೆಫ್ ಕಾಲೇಜಿನ ಬಿಬಿಎ ಸೀಟ್ ಗೆ ಉದ್ಯಮಿ ಓಡಾಡುತಿದ್ದ.ಈ ವೇಳೆ ಸಚಿನ್ ನನ್ನ ಉದ್ಯಮಿ ಸಂಪರ್ಕಿಸಿದ್ದ ಆದರೆ ಕಾಲೇಜಿನ ನಿಯಮದ ಪ್ರಕಾರವೇ ಉದ್ಯಮಿ ಮಗಳಿಗೆ ಸೀಟ್ ಸಿಕ್ಕಿತ್ತು.ಆದರೇ ಆ ಸೀಟ್ ನನ್ನಿಂದಲೇ ಸಿಕ್ಕಿದೆ ಎಂದು ಹಣಕ್ಕೆ ಸಚಿನ್ ಡಿಮ್ಯಾಂಡ್ ಮಾಡಿದ್ದ .ಹಣಕೊಡಲು ಉದ್ಯಮಿ ಚೇತನ್ ಷಾ ನಿರಾಕರಣೆ ಮಾಡಿದ್ದಾರೆ.
 
ಹಣಕೊಡದಿದ್ದಕ್ಕೆ ತನ್ನ ಜಿಮ್ ಸಹಪಾಟಿಗಳ ಜೊತೆಗೂಡಿ ಕಿಡ್ನಾಪ್ ಗೆ ಸ್ಕೆಚ್ ಹಾಕಿದ್ದ.ಆಟೋದಲ್ಲಿ ಬಂದು ಉದ್ಯಮಿ ಕಾರ್ ತಡೆದು ಹಾಡಹಗಲೇ ಕಿಡ್ನಾಪ್ ಮಾಡಿದ್ದರು.ಆ ಬಳಿಕ ಉದ್ಯಮಿ ಮನೆಗೆ ಓರ್ವನ ಕಳುಹಿಸಿ ೭ ಲಕ್ಷ ಹಣ ಪಡೆದಿದ್ದರು.ಈ ವೇಳೆ ಬೆಂಗಳೂರನ್ನು ಕಾರ್ ನಲ್ಲೇ ಉದ್ಯಮಿ ಸಮೇತ ಓಡಾಡಿಕೊಂಡಿದ್ದರು.ಹಣ ಸಿಕ್ಕ ಬಳಿಕ ಉದ್ಯಮಿ ಚೇತನ್ ಬಿಟ್ಟು ಕಳುಹಿಸಿದ್ದರು.ಇದಾದ ಬಳಿಕ ಉದ್ಯಮಿಯಿಂದ ರಾಜಾಜಿನಗರ ಠಾಣೆಗೆ ದೂರು ನೀಡಲಾಗಿದೆ.ದೂರು ಹಿನ್ನಲೆ ರಾಜಾಜಿನಗರ ಪೊಲೀಸರು ಇಬ್ಬರನ್ನ ಬಂಧಿಸಿದರು.ಬಂಧಿತರಿಂದ ೭ ಲಕ್ಷ ನಗದು, ಮೊಬೈಲ್ ಫೋನ್ ಗಳು ವಶಕ್ಕೆ ಪಡೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Chinnaswamy stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಒಂದು ಉಗ್ರ ಹೋರಾಟ

Priyank Kharge: ನಿಮ್ಮ ಮಕ್ಳು ಮಾತ್ರ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಳ್ಬೇಕಾ: ಪ್ರಿಯಾಂಕ್ ಖರ್ಗೆಗ ನೆಟ್ಟಿಗರು ಟಾಂಗ್

Indore Raja Raguvamshi murder: ಮಗನಂತೇ ನಾಟಕವಾಡಿ, ರಘುವಂಶಿ ಸಾವಿನ ದಿನ ತಬ್ಬಿ ಸಾಂತ್ವನಿಸಿದ್ದ ಆರೋಪಿ ರಾಜ್

Tejasvi Surya: ಬೀದಿ ಬದಿ ತಿಂಡಿ ಚಪ್ಪರಿಸಿದ ತೇಜಸ್ವಿ ಸೂರ್ಯ: ವಿಡಿಯೋಗೆ ನೆಟ್ಟಿಗರ ಕಾಮೆಂಟ್ ನೋಡಿ

ಚಿನ್ನಸ್ವಾಮಿ ಕಾಲ್ತುಳಿತ ಯಾಕಾಯ್ತು ಎಂದು ಕೇಳಿದರೆ ಸಚಿವ ಎಂಬಿ ಪಾಟೀಲ್ ಹೇಳಿದ್ದೇನು ನೋಡಿ

ಮುಂದಿನ ಸುದ್ದಿ
Show comments