Select Your Language

Notifications

webdunia
webdunia
webdunia
webdunia

ಶ್ರೀರಾಮನ ಕಟೌಟ್ ಗೆ ಬ್ಲೇಡ್ ಹಾಕಿದ ಕಿಡಿಗೇಡಿಗಳು

crio

geetha

bangalore , ಶನಿವಾರ, 20 ಜನವರಿ 2024 (16:20 IST)
ಬೆಂಗಳೂರು- ನಗರದ ಲೂಲು ಮಾಲ್ ಸಮೀಪದ ಸುಜಾತ ಟಾಕೀಸ್ ಬಳಿ  ಶ್ರೀರಾಮನ ಕಟೌಟ್ ಗೆ ಕಿಡಿಗೇಡಿಗಳು ಬ್ಲೇಡ್ ಹಾಕಿದ್ದಾರೆ.ನಿನ್ನೆ ರಾತ್ರಿ ಶ್ರೀರಾಮನ ಕಟೌಟ್  ಬಿಜೆಪಿ ಕಾರ್ಯಕರ್ತರು ಅಳವಡಿಸಿದ್ದರು.ಇವತ್ತು ಬೆಳಗಿನ ಜಾವ  ಶ್ರೀ ರಾಮನ  ಕಟೌಟ್ ಹರಿದು ಹಾಕಿದ್ದಾರೆಂಬ ಆರೋಪ ಕೇಳಿಬಂದಿದೆ.ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ. 
 
ಗಾಂಧಿನಗರ ವಿಧಾನಸಭಾ ಕ್ಷೇತ್ರ, ಓಕಳಿಪುರಂ ವಾರ್ಡ್ ನಲ್ಲಿ ಶ್ರೀರಾಮನ ಕಟೌಟ್ ಅಳವಡಿಸಲಾಗಿತ್ತು.ಸ್ಥಳದಲ್ಲಿ ಜನರ ಜಮಾವಣೆ ಆಗ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದಿದ್ದು,ಸದ್ಯ ಅರ್ಧ ಹರಿದಿರೋ ಶ್ರೀರಾಮನ ಕಟೌಟ್ ತೆರವು ಮಾಡಿದ್ದಾರೆ.ಸ್ಥಳದಿಂದ ಜನರನ್ನ ಪೊಲೀಸರು ಕಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕಾಂಗ್ರೆಸ್ ಚೆಲ್ಲಾಟ ಆಡಬಾರದು-ಮಾಜಿ ಸಚಿವ ಸಿ.ಟಿ ರವಿ