Webdunia - Bharat's app for daily news and videos

Install App

ಡ್ರಗ್ಸ್‌ ಕೊಡ್ತೀವಿ ಅಂತ ಕರೆಸಿ ಕಿಡ್ನಾಪ್‌ ಮಾಡಿದ ಖದೀಮರು

geetha
ಭಾನುವಾರ, 25 ಫೆಬ್ರವರಿ 2024 (18:02 IST)
ಬೆಂಗಳೂರು: ಮೊನೀಶ್‌ ಎಂಬ ಟ್ಯಾಟೂ ಕಲಾವಿದ ಡ್ರಗ್ಸ್‌ ದಂಧೆಯನ್ನೂ ನಡೆಸುತ್ತಿದ್ದ. ಈತನ ಬಳಿ ತನ್ನ ಅಣ್ಣನನ್ನು ನೋಡಲು ಬಂದಿದ್ದ ವಿದೇಶಿ ಪ್ರಜೆಯೊಬ್ಬ ಡ್ರಗ್ಸ್‌ ಕೊಳ್ಳಲು ಬರುತ್ತಿದ್ದ. ಈತನ ಬಳಿ ಸಾಕಷ್ಟು ಹಣವಿರಬೇಕೆಂದು ಭಾವಿಸಿದ ಮೊನೀಶ್‌ ತನ್ನ ಸ್ನೇಹಿತರೊಡಗಗೂಡಿ ಆತನನ್ನು ಅಪಹರಿಸಲು ಸ್ಕೆಚ್‌ ಹಾಕಿದ್ದರು. ಮೊನೀಶ್‌ ತನ್ನ ಸ್ನೇಹಿತರಾದ ಲೋಕೇಶ್‌, ಕಿಶೋರ್‌, ರವಿ, ದಿಲೀಪ್‌, ಸತೀಶ್‌ ರ ಜೊತೆಗೂಡಿ ವಿದೇಶಿ ಪ್ರಜೆಯನ್ನು ಅಪಹರಿಸಿ ಮನಬಂದಂತೆ ಹಲ್ಲೆ ನಡೆಸಿದ್ದ. ಬಳಿಕ ಅವರಿಂದ 1 ಲಕ್ಷ ರೂ. ಹಣವನ್ನೂ ಕಿತ್ತಿದ್ದ. 
 
ಅಲ್ಲಿಂದ ತಪ್ಪಿಸಿಕೊಂಡಿದ್ದ ವಿದೇಶಿ ಪ್ರಜೆ ತನ್ನ ಮೇಲೆಯೂ ಡ್ರಗ್ಸ್‌ ಸೇವನೆ ಕೇಸ್‌ ಪ್ರಕರಣ ದಾಖಲಾಗಬಹುದೆಂಬ ಭಯದಿಂದ ದೂರು ನೀಡಿರಲಿಲ್ಲ. 15 ದಿನಗಳ ಬಳಿಕ ತನ್ನ ಪರಿಚಿತ ಪೊಲೀಸ್‌ ಸಿಬ್ಬಂದಿಗೆ ಈ ವಿಷಯ ತಿಳಿಸಿದಾಗ ಪ್ರಕರಣ ಹೊರಬಿದ್ದಿದೆ. ವಿದೇಶಿ ಪ್ರಜೆಯನ್ನು ಡ್ರಗ್ಸ್‌ ನೀಡುವುದಾಗಿ ಕರೆಸಿ ಅಪಹರಣ ನಡೆಸಿದ್ದ ತಂಡವನ್ನು ಬಂಧಿಸಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments