Select Your Language

Notifications

webdunia
webdunia
webdunia
webdunia

ಅಭಿಮಾನಿಗಳಿಗೆ ಕೈಮುಗಿದ ಕನಕಪುರ ಬಂಡೆ

ಅಭಿಮಾನಿಗಳಿಗೆ ಕೈಮುಗಿದ ಕನಕಪುರ ಬಂಡೆ
ಬೆಂಗಳೂರು , ಶನಿವಾರ, 26 ಅಕ್ಟೋಬರ್ 2019 (19:07 IST)
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬೆಂಗಳೂರಿಗೆ ಆಗಮಿಸಿದ ಹಿನ್ನಲೆಯಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.

ನನಗಾಗಿ ಹರಸಿದ, ಪೂಜೆ ಮಾಡಿದ ನನ್ನ ಬೆಂಬಲಕ್ಕೆ ನಿಂತಿರೋ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಡಿ.ಕೆ.ಶಿವಕುಮಾರ್ ಕೈಮುಗಿದ್ರು.

ನಾನು ಪಕ್ಷದ ಕಾರ್ಯಕರ್ತ. ಇದು ಅಂತ್ಯವಲ್ಲ. ಕೇವಲ ಆರಂಭ ಅಷ್ಟೇ ಅಂತ ಹೇಳಿದ್ರು.  ಜೈಲು ವಾಸ ಅನುಭವಿಸಿದ್ದಕ್ಕೆ ಕುಗ್ಗೋದಿಲ್ಲ. ಎದೆಗುಂದೋದು ಇಲ್ಲ ಅಂತ ಹೇಳಿದ್ರು.

ಬೆಂಗಳೂರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಗೆ ಸಾವಿರಾರು ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡರು.  



Share this Story:

Follow Webdunia kannada

ಮುಂದಿನ ಸುದ್ದಿ

ಸಂಬಂಧ ಬೆಳೆಸಿ ಕೈಕೊಟ್ಟ ಪ್ರಿಯಕರನ ಕಣ್ಣಿಗೆ ಆ್ಯಸಿಡ್ ಎರಚಿದ ಲವರ್